thumbnail

By

Published : Apr 9, 2020, 7:25 PM IST

ETV Bharat / Videos

ವಲಸಿಗರ ಸಮಸ್ಯೆ ಆಲಿಸಿ ಸಹಾಯ ಹಸ್ತ ಚಾಚಿದ ಡಿಸಿಪಿ ರೋಹಿಣಿ..

ಲಾಕ್‌ಡೌನ್‌ ಜಾರಿ ಬಳಿಕ ಪೊಲೀಸರು ಹಗಲಿರುಳೆನ್ನದೇ ದುಡಿಯುತ್ತಿದ್ದಾರೆ. ಅದೇ ರೀತಿ ದಕ್ಷಿಣ ವಿಭಾಗದಿಂದ ವಿಭಿನ್ನವಾಗಿ ಜಾಗೃತಿ ಮೂಡಿಸುವುದರ ಜೊತೆಗೆ ಸಹಾಯ ಮಾಡ್ತಿದ್ದಾರೆ. ಹಲವಾರು ಬಡವರು, ವಲಸಿಗರು, ನಿರ್ಗತಿಕರಿಗೆ ಆಹಾರ ಹಾಗೂ ದಿನಸಿ ಪೂರೈಕೆ ಮಾಡಲಾಗ್ತಿದೆ. ಈ ಜವಾಬ್ದಾರಿಯನ್ನ ಖುದ್ದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸಪೇಟ್ ವಹಿಸಿಕೊಂಡು ಹಲವಾರು ಮಂದಿಗೆ ಸಹಾಯ ಮಾಡುತ್ತಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ಜೊತೆ ಸದ್ಯದ ಪರಿಸ್ಥಿತಿಯ ಬಗ್ಗೆ ಅವರು ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.