ಕುಮಟಳ್ಳಿ, ಶ್ರೀಮಂತ್ ಪಾಟೀಲ್ ರಾಮ, ಲಕ್ಷ್ಮಣರಂತೆ ಇಬ್ಬರನ್ನೂ ಗೆಲ್ಲಿಸುವುದೇ ಗುರಿ: ಡಿಸಿಎಂ ಸವದಿ - karnataka by election latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5155698-thumbnail-3x2-atn.jpg)
ಅಥಣಿ ಅಭ್ಯರ್ಥಿ ಹಾಗೂ ಕಾಗವಾಡ ಅಭ್ಯರ್ಥಿ ರಾಮ ಲಕ್ಷಣರಂತೆ. ಅವರನ್ನು ಗೆಲ್ಲಿಸಿ ಕೊಂಡು ವಿಧಾನಸಭೆ ಕರೆದುಕೊಂಡು ಬರುತ್ತೇನೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಅಥಣಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು. ಅಥಣಿಯಲ್ಲಿ ಮಹೇಶ್ ಕುಮಟಳ್ಳಿ ಹಾಗೂ ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಕಣದಲ್ಲಿದ್ದಾರೆ.