ಬಿಎಸ್ವೈ ಬಜೆಟ್ ನಲ್ಲಿ ದಾವಣಗೆರೆ ಅನ್ನದಾತರ ನಿರೀಕ್ಷೆಗಳೇನು...? - ಯಡಿಯೂರಪ್ಪ ಬಜೆಟ್
🎬 Watch Now: Feature Video

ಮಾರ್ಚ್ 5 ರಂದು ಸಿಎಂ ಯಡಿಯೂರಪ್ಪ ಮಂಡಿಸುತ್ತಿರುವ ಬಜೆಟ್ ಮೇಲೆ ಜಿಲ್ಲೆಯ ರೈತರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರೈತರ ಸಾಲ ಮನ್ನಾ ಸೇರಿದಂತೆ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ. 'ಈಟಿವಿ ಭಾರತ' ಜೊತೆ ಮಾತನಾಡಿರುವ ರೈತ ಮುಖಂಡರು ಬಜೆಟ್ ನಲ್ಲಿ ತಮಗಿರುವ ನಿರೀಕ್ಷೆಗಳ್ನು ಹಂಚಿಕೊಂಡಿದ್ದಾರೆ.