ಗೋಮೂತ್ರದಿಂದ ಫಿನಾಯಿಲ್​....ದಕ್ಷಿಣ ಕನ್ನಡದ ಯುವ ರೈತ ಗೌತಮ್​​​ ಸಾಧನೆಗೆ ಎಲ್ಲರೂ ಫಿದಾ! - ಗೋಮೂತ್ರದಿಂದ ಫಿನಾಯಿಲ್

🎬 Watch Now: Feature Video

thumbnail

By

Published : Mar 13, 2020, 3:02 PM IST

ಮಂಗಳೂರು: ಪದವಿ ಪಡೆದುಕೊಂಡು ಮೂಲ್ಕಿ ಅರಮನೆಯಲ್ಲಿ ವಾಸವಾಗಿರುವ ಯುವಕನೋರ್ವ ಇದೀಗ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಡೈರಿ ನಡೆಸುವುದರ ಜತೆಗೆ ಪೋಲಾಗುವ ಗೋಮೂತ್ರದಿಂದ ಫಿನಾಯಿಲ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದು, ಆತನ ಸಾಧನೆ ಸ್ಟೋರಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.