ಚಿತ್ರದುರ್ಗದಲ್ಲಿ ಉಳ್ಳವರಿಗೆ ಮಾತ್ರ ಸಿಗುತ್ತಿದೆಯಾ ಸಹಕಾರಿ ಬ್ಯಾಂಕ್‌ ಸಾಲ..?

By

Published : May 16, 2020, 7:06 PM IST

thumbnail
ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಇಡೀ ಮನುಕುಲವೇ ನಲುಗಿ ಹೋಗಿದೆ. ಸರ್ಕಾರಗಳು ನಿರ್ಬಂಧಗಳ ಅಸ್ತ್ರ ಬಳಸಿ ವೈರಸ್‌ ಹರಡುವಿಕೆಯನ್ನು ತಡೆಗಟ್ಟಲು ಹರಸಾಹಸ ಪಡುತ್ತಿವೆ. ಲಾಕ್ ಡೌನ್‌ನಿಂದಾಗಿ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಆರಂಭವಾದ್ರು, ಸಹಕಾರಿ ಬ್ಯಾಂಕ್​​​​​ಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವ ಆರೋಪಗಳು ಕೇಳಿ ಬಂದಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.