ರಾಜ್ಯದ ಬಜೆಟ್​ ಮಂಡನೆಯತ್ತ ಕಾಫಿ ಬೆಳೆಗಾರರ ಚಿತ್ತ...ಬೆಳೆದು ನಿಂತಿದೆ ನಿರೀಕ್ಷೆ ಪಟ್ಟಿ - ಬಜೆಟ್​ ಮಂಡನೆಯಲ್ಲಿ ಪ್ರವಾಸೋದ್ಯಮ ಸಚಿವರ ಹಸ್ತಕ್ಷೇಪಕ್ಕೆ ಒತ್ತಾಯ.

🎬 Watch Now: Feature Video

thumbnail

By

Published : Mar 2, 2020, 9:32 PM IST

ಈ ಜಿಲ್ಲೆಯೇನೋ ಪ್ರವಾಸಿಗರ ಜಿಲ್ಲೆಯೆಂದೇ ಖ್ಯಾತಿಯನ್ನೇನೋ ಪಡೆದಿದೆ. ಹೊರ ಜಿಲ್ಲೆಯವರಿಗೆ ಇದು ಅಭಿವೃದ್ದಿ ಹೊಂದಿದ ಜಿಲ್ಲೆ ಎಂದು ಕರೆಸಿಕೊಂಡರೂ ಇದು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದೆ. ಅಲ್ಲದೇ ರಾಜ್ಯ ಸರ್ಕಾರ ಮಂಡಿಸುವಂತಹ ಬಜೆಟ್ ಬಗ್ಗೆ ಈ ಜಿಲ್ಲೆಯೂ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದು.ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.

For All Latest Updates

TAGGED:

state budget

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.