ಅನರ್ಹ ಶಾಸಕರಿಗೆ ನೀಡಿದ ಭರವಸೆಗೆ ಸಿಎಂ ಬದ್ಧ: ಪ್ರಹ್ಲಾದ್ ಜೋಶಿ - Disqualified MLAs in karnataka
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4604451-thumbnail-3x2-nin.jpg)
ಸರ್ಕಾರ ರಚನೆಯ ಸಂದರ್ಭದಲ್ಲಿ ಶಾಸಕರಿಗೆ ಏನು ಭರವಸೆ ನೀಡಿದ್ದಾರೋ ಅದಕ್ಕೆ ಯಡಿಯೂರಪ್ಪ ಬದ್ಧರಾಗಿದ್ದಾರೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಮಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಯಾವ ಕಾರಣಕ್ಕೆ ತಂತಿ ಮೇಲಿನ ನಡಿಗೆ ಎಂಬ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ನಮ್ಮ ಪಕ್ಷದ ಅತೀ ಹಿರಿಯ ನಾಯಕರು. ನಾವೆಲ್ಲರೂ ಅವರಿಗೆ ಖಂಡಿತಾ ಗೌರವ ನೀಡುತ್ತೇವೆ ಎಂದರು.
Last Updated : Sep 30, 2019, 8:03 PM IST