thumbnail

By

Published : Jan 10, 2020, 12:37 PM IST

ETV Bharat / Videos

ಪರ-ವಿರೋಧ ಚರ್ಚೆಗಳ ನಡುವೆ ಶೃಂಗೇರಿ ನುಡಿ ಜಾತ್ರೆ ಪ್ರಾರಂಭ... ಈ ಬಗ್ಗೆ ಶಾಸಕರ ಪ್ರತಿಕ್ರಿಯೆ ಏನು?

ಚಿಕ್ಕಮಗಳೂರು: ಹಲವು ಗೊಂದಲಗಳ ನಡುವೆಯೂ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಶೃಂಗೇರಿಯಲ್ಲಿ ಪ್ರಾರಂಭವಾಗಿದೆ. ಒಂದೆಡೆ ಕಾರ್ಯಕ್ರಮಕ್ಕೆ ಸರ್ಕಾರದ ಹಸ್ತಕ್ಷೇಪದ ಆರೋಪವಿದ್ದರೆ, ಇನ್ನೊಂದೆಡೆ  ಸಮ್ಮೇಳನ ಅಧ್ಯಕ್ಷರ ಬದಲಾವಣೆಗೆ ಆಗ್ರಹ ವ್ಯಕ್ತವಾಗಿದೆ. ಇವೆಲ್ಲದರ ನಡುವೆ ಕಾರ್ಯಕ್ರಮಕ್ಕೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ  ಆಗಮಿಸಿದ್ದಾರೆ. ಈ ವೇಳೆ ಈಟಿವಿ ಭಾರತ್​ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.