thumbnail

ಕೊರೊನಾ ವೈರಸ್​ ತಡೆ: ಬಿ.ಸಿ.ರೋಡ್ ಪೇಟೆಗೆ ರಾಸಾಯನಿಕ ಸಿಂಪಡಣೆ

By

Published : Mar 30, 2020, 5:37 PM IST

Updated : Mar 30, 2020, 7:42 PM IST

ಬಂಟ್ವಾಳ: ಕೊರೊನಾ ವೈರಸ್ ಹರಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ಪುರಸಭೆ ಮತ್ತು ಅಗ್ನಿಶಾಮಕದಳದ ಸಹಕಾರದೊಂದಿಗೆ ಸೋಮವಾರ ಬೆಳಗ್ಗೆ ಬಂಟ್ವಾಳದ ಬಿ.ಸಿ.ರೋಡಿನ ಕೆಎಸ್​​ಆರ್​ಟಿಸಿ ಬಸ್ ನಿಲ್ದಾಣ, ಕೈಕಂಬ ದ್ವಾರದ ಬಳಿ ಕಟ್ಟಡಗಳು, ಆರೋಗ್ಯ ಕೇಂದ್ರಗಳಲ್ಲಿ ರಾಸಾಯನಿಕ ಔಷಧ ಸಿಂಪಡಣೆ ಮಾಡಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸೇರಿದಂತೆ ಹಲವರು ಮಾರ್ಗದರ್ಶನ ನೀಡಿದರು.
Last Updated : Mar 30, 2020, 7:42 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.