ಕೊರೊನಾ ತಡೆಗಟ್ಟಲು ರಾಯಚೂರಿನಲ್ಲಿ ರಾಸಾಯನಿಕ ಸಿಂಪಡಣೆ - Chemical spray at Raichur to prevent corona

🎬 Watch Now: Feature Video

thumbnail

By

Published : Mar 25, 2020, 11:07 PM IST

ರಾಯಚೂರು: ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ನಗರದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಯಿತು. ನಗರದ ತರಕಾರಿ ಮಾರುಕಟ್ಟೆ, ತೀನ್ ಕಂದಿಲ್‌ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅಗ್ನಿಶಾಮಕ ವಾಹನದ ಮೂಲಕ ರಾಸಾಯನಿಕ ಸಿಂಪಡನೆ ಮಾಡಿದ್ರು. ಲಾಕ್ ಡೌನ್‌ನಿಂದಾಗಿ ರಾಯಚೂರು ಸ್ಥಬ್ಧವಾಗಿದೆ ಅಂಗಡಿ-ಮುಗಟ್ಟುಗಳನ್ನ ಬಂದ್‌ಗೊಳಿಸಿ, ಜನರ ಓಡಾಟದಿಂದಾಗಿ‌ ನಿರ್ಬಂಧ ಹೇರಲಾಗಿದೆ. ಇದರಿಂದ ರಸ್ತೆಗಳು, ಮಾರುಕಟ್ಟೆಗಳು, ಖಾಲಿ ಖಾಲಿಯಾಗಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.