ಕೊರೊನಾ ತಡೆಗಟ್ಟಲು ರಾಯಚೂರಿನಲ್ಲಿ ರಾಸಾಯನಿಕ ಸಿಂಪಡಣೆ - Chemical spray at Raichur to prevent corona
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6542631-thumbnail-3x2-tyftyf.jpg)
ರಾಯಚೂರು: ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ನಗರದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಯಿತು. ನಗರದ ತರಕಾರಿ ಮಾರುಕಟ್ಟೆ, ತೀನ್ ಕಂದಿಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅಗ್ನಿಶಾಮಕ ವಾಹನದ ಮೂಲಕ ರಾಸಾಯನಿಕ ಸಿಂಪಡನೆ ಮಾಡಿದ್ರು. ಲಾಕ್ ಡೌನ್ನಿಂದಾಗಿ ರಾಯಚೂರು ಸ್ಥಬ್ಧವಾಗಿದೆ ಅಂಗಡಿ-ಮುಗಟ್ಟುಗಳನ್ನ ಬಂದ್ಗೊಳಿಸಿ, ಜನರ ಓಡಾಟದಿಂದಾಗಿ ನಿರ್ಬಂಧ ಹೇರಲಾಗಿದೆ. ಇದರಿಂದ ರಸ್ತೆಗಳು, ಮಾರುಕಟ್ಟೆಗಳು, ಖಾಲಿ ಖಾಲಿಯಾಗಿವೆ.