ಸಂಕಷ್ಟದಲ್ಲಿದ್ದವರಿಗೆ ಆಪ್ತರಕ್ಷಕರು: ಅನಾಥ ಶವಗಳಿಗೆ ಮುಕ್ತಿದಾತರು! ತಮಿಳುನಾಡಿನ ಕನ್ನಡಿಗರ ಸ್ಟೋರಿ - Chamarajnagar news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4567233-thumbnail-3x2-cnranatah.jpg)
ಅಪಘಾತವಾದಾಗ ಫೋಟೋ ಕ್ಲಿಕ್ಲಿಸುವುದು, ರಸ್ತೆಯಲ್ಲಿ ಯಾರಾದರೂ ಸತ್ತು ಬಿದ್ದಿದ್ದರೇ ಸೆಲ್ಫಿ ಕ್ಲಿಕ್ಕಿಸಿ ವಿಕೃತಿ ಮೆರೆವ ವಿಚಿತ್ರ ಜನರ ಮಧ್ಯೆ ಇಂಥವರೂ ಇದ್ದಾರೆ ನೋಡಿ! ಸಾವಿರಾರೂ ರೂ. ಸಂಬಳದ ನೌಕರಿ ಬಿಟ್ಟು ಉಚಿತ ಆಂಬುಲೆನ್ಸ್ ಸೇವೆ ನೀಡುತ್ತಿರುವ ತಮಿಳುನಾಡಿನ ಕನ್ನಡಿಗರ ಸ್ಟೋರಿ ಇದು.