ರಾಯಚೂರಿನಲ್ಲಿ ಸರಗಳ್ಳರ ಕೈ ಚಳಕ; ಬೈಕ್​ನಲ್ಲಿ ಬಂದು ಸರ ಎಳೆದ ಖದೀಮರು - ಚಿನ್ನದ ಸರ ಕಳ್ಳತನ,

🎬 Watch Now: Feature Video

thumbnail

By

Published : Sep 22, 2019, 3:26 PM IST

ರಾಯಚೂರು:ನಗರದ ಬಾವುದ್ದಿನ್ ಮಸೀದಿ ಬಳಿ ರಸ್ತೆ ಮೇಲೆ ತೆರಳುತ್ತಿದ್ದ ವೇಳೆ ಪಲ್ಸರ್ ಬೈಕ್ ಮೇಲೆ ಬಂದ ಖದೀಮರು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ. ಜಯಶ್ರೀ ಎಂಬ ಮಹಿಳೆ ತಾಳಿ ಸರ ಸೇರಿದಂತೆ 6 ತೊಲೆ ಬಂಗಾರ ಕಳೆದುಕೊಂಡಿದ್ದಾರೆ. ಘಟನೆ ಕುರಿತಂತೆ ನೇತಾಜಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೆಲ ದಿನಗಳ ಹಿಂದೆ ಜೈನ ಬಸದಿ ಬಳಿಯೂ ಇದೇ ರೀತಿ ಸರಗಳ್ಳತನ ಪ್ರಕರಣ ನಡೆದಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.