ಬಿಲ್ವಾಶ್ರಮ: ಔಷಧಕ್ಕೂ ಸೈ, ಪೂಜೆಗೂ ಜೈ: ಚಿಕ್ಕೋಡಿಯಲ್ಲೊಂದು ವಿಶಿಷ್ಠ ಮಠ - ಬೆಳಗಾವಿ ಜಿಲ್ಲೆಯ ಹುಕ್ಕೇರಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5703508-thumbnail-3x2-ckd.jpg)
ಕೆಲವು ಸ್ವಾಮೀಜಿಗಳು ಪೂಜೆ-ಪ್ರವಚನದ ಜೊತೆ ಸಾಮಾಜಿಕ ಕಾಳಜಿ, ಪರಿಸರ ಜಾಗೃತಿ, ಸಾಹಿತ್ಯ, ನಾಡು-ನುಡಿ ಎಂಬ ವಿಚಾರಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡ್ತಾರೆ. ಈ ಮೂಲಕ ಭಕ್ತರ ಪ್ರೀತಿಗೆ ಪಾತ್ರರಾಗುತ್ತಾರೆ. ಇಂತಹ ಸ್ವಾಮೀಜಿ ಕುರಿತು ಒಂದು ಸ್ಟೋರಿ ಇಲ್ಲಿದೆ.