thumbnail

By

Published : Mar 13, 2021, 10:25 PM IST

ETV Bharat / Videos

ಕಾಂಗ್ರೆಸ್​​​ನವರು ಭದ್ರಾವತಿಗೆ ತೆರಳಿ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡ್ತಿದ್ದಾರೆ: ಶ್ರೀರಾಮುಲು

ಹಾಸನ: ಅಖಂಡ ಶ್ರೀನಿವಾಸ್ ಮನೆಗೆ ಸಮಾಧಾನ ಮಾಡಲು ಯಾರೂ ಹೋಗಿಲ್ಲ. ಈಗ ಭದ್ರಾವತಿಗೆ ಹೋಗಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ನಾನು ಡಿ.ಕೆ.ಶಿವಕುಮಾರ್​​ಗೆ ಕೇಳುತ್ತೇನೆ, ದಲಿತ ಮುಖಂಡರ ಮನೆ ಮೇಲೆ ದಾಳಿ ಆದಾಗ ಯಾಕೆ ಧರಣಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಸಿಡಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಎಸ್​ಐಟಿ ತನಿಖೆ ನಡೆಯುತ್ತಿದೆ. ಕೋರ್ಟ್​​ ಮುಂದೆ ಹೋದ ಕಾರಣಕ್ಕೆ ತಪ್ಪಾಗಿ ಅರ್ಥೈಸಬಾರದು. ತನಿಖೆ ಬಳಿಕ ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಗೊತ್ತಾಗಲಿದೆ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.