ಅನ್ಲಾಕ್ ನಂತರ ಬಸ್ ನಿಲ್ದಾಣದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ - ಮೈಸೂರು ನಗರ ಸಾರಿಗೆ ಡಿವಿಜನ್ ಮ್ಯಾನೇಜರ್ ನಾಗರಾಜು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10441528-thumbnail-3x2-busstand.jpg)
ಮೈಸೂರು: ಅನ್ಲಾಕ್ ನಂತರ ನಗರ ಬಸ್ ಸಂಚಾರ ಆರಂಭವಾಗಿದ್ದು, ಎಲ್ಲಾ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಸಾರಿಗೆ ಡಿವಿಜನ್ ಮ್ಯಾನೇಜರ್ ನಾಗರಾಜು ತಿಳಿಸಿದ್ದಾರೆ.