ಸುಳ್ವಾಡಿ 'ವಿಷ ಪ್ರಸಾದ' ದುರಂತಕ್ಕೆ ಒಂದು ವರ್ಷ: ಬದುಕಿ ಬಂದವರದ್ದು ಕಣ್ಣೀರ ಕಥೆ - Sulwadi Maramma Temple in Chamarajanagar

🎬 Watch Now: Feature Video

thumbnail

By

Published : Dec 14, 2019, 12:59 AM IST

Updated : Dec 14, 2019, 7:54 AM IST

ದೇಶಾದ್ಯಂತ ಸುದ್ದಿಯಾಗಿದ್ದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷ ಪ್ರಸಾದ ದುರಂತಕ್ಕೆ ಇಂದಿಗೆ 1 ವರ್ಷವಾಗಿದೆ. ಆ ಕರಾಳ ಘಟನೆಯನ್ನು ನೆನಪಿಸಿಕೊಂಡ್ರೆ ಇಂದಿಗೂ ಮೈ ಜುಮ್ಮೆನ್ನುತ್ತೆ. ಆ ದಿನ ಪ್ರಸಾದ ಸೇವಿಸಿ ಮೃತಪಟ್ಟ ಕುಟುಂಬಗಳ ಪರಿಸ್ಥಿತಿ ಹೇಗಿದೆ? ಮಾರಮ್ಮ ದೇಗುಲದ ಈಗಿನ ಸ್ಥಿತಿ ಹೇಗಿದೆ?ಅನ್ನೋದರ ಕುರಿತ ವರದಿ ಇಲ್ಲಿದೆ.
Last Updated : Dec 14, 2019, 7:54 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.