ಕೋರ್ಟ್​ ಮೂಲಕ ಪಾಲಿಕೆಯಿಂದಲೇ ದಂಡ ವಸೂಲಿ ಮಾಡಿಸಿಕೊಂಡ ಶಿವಮೊಗ್ಗ ನಿವಾಸಿ... ಯಾಕೆ ಗೊತ್ತೇ?

By

Published : Dec 8, 2019, 2:56 PM IST

thumbnail
ನಗರದವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದರೆ ಕಸವನ್ನು ಪಾಲಿಕೆ ಗಾಡಿಗೆ ಹಾಕಬೇಕು. ರಸ್ತೆಯಲ್ಲಿ ಕಸ ಬಿಸಾಡಿದರೆ ಅಂತಹವರಿಗೆ ಪಾಲಿಕೆ ಅಧಿಕಾರಿಗಳು ದಂಡ ಹಾಕುವುದನ್ನು ಕೇಳಿರುತ್ತೀರಾ. ಆದರೆ ಇಲ್ಲಿನ ನಗರ ನಿವಾಸಿಯೊಬ್ಬರು ನನ್ನ ಮನೆಯ ಕಸವನ್ನು ಪಾಲಿಕೆಯವರು ತೆಗೆದುಕೊಂಡು ಹೋಗಿಲ್ಲ ಎಂದು ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಗೆದ್ದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.