thumbnail

By

Published : Nov 13, 2020, 9:29 AM IST

Updated : Nov 13, 2020, 9:45 AM IST

ETV Bharat / Videos

ರವಿ ಬೆಳಗೆರೆ ಬಗ್ಗೆ ಆಪ್ತ ಸ್ನೇಹಿತ ಡಾ. ಆನಂದ ಪಾಂಡುರಂಗಿ ಮನದಾಳದ ಮಾತು

ಧಾರವಾಡ: ಅಕ್ಷರ ಲೋಕದ ಮಾಂತ್ರಿಕ ಎಂಬ ಖ್ಯಾತಿ ಹೊಂದಿದ್ದ ರವಿ ಬೆಳಗೆರೆ ಅವರ ನಿಧನ‌ ನಿಜಕ್ಕೂ ಮನಸ್ಸಿಗೆ ಅಘಾತವಾಗಿದೆ ಎಂದು ಮನೋರೋಗ ತಜ್ಞ ಹಾಗೂ ಅವರ ಸಹೋದರನಂತಿರುವ ಡಾ. ಆನಂದ ಪಾಂಡುರಂಗಿ ಹೇಳಿದರು. 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ರವಿ ಬೆಳಗೆರೆ ಅವರು ಯಾರಿಗೂ ಜಗ್ಗದ ಬಗ್ಗದ ವ್ಯಕ್ತಿ. ಅಷ್ಟೇ ಭಾವನಾ ಜೀವಿಯೂ ಆಗಿದ್ದರು ಎಂದು ಅವರೊಂದಿಗಿನ ನೆನಪುಗಳನ್ನು ‌ಮೆಲುಕು ಹಾಕಿದರು.
Last Updated : Nov 13, 2020, 9:45 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.