ಹರಕೆಯ ಗೂಳಿ ಕಳ್ಳತನಕ್ಕೆ ಯತ್ನ.. ಕದಿಯೋಕ್ ಬಂದವರು ಬರಿಗೈಲಿ ವಾಪಸ್ - ಗೂಳಿ ಕದಿಯೋಕ್ ಬಂದುವರು ಬರಿಗೈಲಿ ವಾಪಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16014293-thumbnail-3x2-vny2.jpg)
ಮೈಸೂರು: ದೇವರಿಗೆ ಹರಕೆಯ ರೂಪದಲ್ಲಿ ನೀಡಲಾಗುವ ಗೂಳಿಗಳನ್ನು ಕದಿಯಲು ಬಂದ ಕಳ್ಳರು ಬರಿಗೈನಲ್ಲೇ ವಾಪಸ್ ಆಗಿರುವ ಘಟನೆ ಕಳೆದ ಬುಧವಾರ ರಾತ್ರಿ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ಗೂಳಿ ಕದಿಯಲು ಬಂದವರಿಗೆ ಸ್ಥಳೀಯರು ಆವಾಜ್ ಹಾಕಿ ಕಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
Last Updated : Feb 3, 2023, 8:25 PM IST