ಸದನದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

By

Published : Mar 8, 2022, 9:36 AM IST

Updated : Feb 3, 2023, 8:18 PM IST

thumbnail

ಭೂ ಕಬಳಿಕೆ, ಕಂದಾಯ ಇಲಾಖೆಯಲ್ಲಿ ಅಪರಾತಪರ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ನಮ್ಮ ಕಲಾಪಗಳ ಬಗ್ಗೆ ಹೊರಗಿನ ಜಗತ್ತಿಗೆ ಏನ್​ ಗೌರವ ಬರುತ್ತೆ?, ಏನ್​ ತಿಳ್ಕೊಳ್ತಾರೆ?, ಹಾಗಾದ್ರೆ ನಮ್ಮನ್ನ ಇಲ್ಲಿ ಕಳಿಸಿದಂತಹ ಮತದಾರರಿಗೆ ಜ್ಞಾನವೇ ಇಲ್ವಾ, ಅವರಿಗೆ ಅಷ್ಟು ಆಲೋಚನೆ ಮಾಡುವ ಶಕ್ತಿಯೂ ಇಲ್ವಾ ಎಂದು ರಮೇಶ್​ ಕುಮಾರ್​ ಸರ್ಕಾರದ ವಿರುದ್ಧ ಹರಿಹಾಯ್ದರು...

Last Updated : Feb 3, 2023, 8:18 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.