thumbnail

ಮತ ಎಣಿಕೆ ವೇಳೆ ಎಸ್‌ಪಿ- ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ.. ಹಲವರಿಗೆ ಗಾಯ

By

Published : Mar 10, 2022, 6:01 PM IST

Updated : Feb 3, 2023, 8:19 PM IST

ಕನೌಜ್: ಜಿಲ್ಲೆಯ ಮತ ಎಣಿಕೆ ವೇಳೆ ಕನೌಜ್‌ನಲ್ಲಿ ಎಸ್‌ಪಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಕಲ್ಲು ತೂರಾಟದಿಂದಾಗಿ ಭದ್ರತಾ ಪಡೆಯ ಯೋಧರೂ ಸೇರಿದಂತೆ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯು ಕಾಲ್ತುಳಿತಕ್ಕೆ ಕಾರಣವಾಗಿದೆ.
Last Updated : Feb 3, 2023, 8:19 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.