ಬಂಜರು ಭೂಮಿಯಲ್ಲಿ ಬಂಗಾರ ತೆಗೆದ ಹಾಗರಗಾ ಗ್ರಾಮದ ಯುವ ರೈತ! - ಹೊಲದಲ್ಲಿ ಅರಣ್ಯ ಕೃಷಿ ಪ್ರಯೋಗ ವಿಶೇಷ ಸುದ್ದಿ

🎬 Watch Now: Feature Video

thumbnail

By

Published : Feb 23, 2020, 10:20 PM IST

ಜಾಗತಿಕ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಾರಂಭಿಸಿದೆ. ಇಂತಹ ಸಂದರ್ಭದಲ್ಲಿಯೇ ಯುವ ರೈತರೊಬ್ಬರು ಸಾಂಪ್ರದಾಯಿಕ ಸಮಗ್ರ ಕೃಷಿಯ ಪ್ರಯೋಗ ನಡೆಸಿ ಮಾದರಿ ರೈತರಾಗಿದ್ದಾರೆ. ಯಾರು ಆ ರೈತ, ಏನು ಆತನ ಯಶೋಗಾಥೆ ಅಂತಿರಾ? ಈ ಸ್ಟೋರಿ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.