ದಾವಣಗೆರೆ ಮಹಾನಗರ ಪಾಲಿಕೆ ಯಡವಟ್ಟು: 500 ಮಂದಿಯ ಜೀವದ ಜೊತೆ ಚೆಲ್ಲಾಟ - undefined

🎬 Watch Now: Feature Video

thumbnail

By

Published : Jul 25, 2019, 10:35 PM IST

ದಾವಣಗೆರೆ ನಗರದ ಹಳೇ ಕುಂದುವಾಡ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಸೇರಿದೆ. ಆದ್ರೆ ಇಲ್ಲಿನ ಜನರಿಗೆ ಯಾವುದೇ ಸ್ಮಾರ್ಟ್ ಸೌಲಭ್ಯಗಳು ಸಿಗುತ್ತಿಲ್ಲ, ಕನಿಷ್ಠ ಪಕ್ಷ ಶುದ್ಧ ಕುಡಿಯುವ ನೀರು ಸಹ ದೊರಕದೆ ಇಡೀ ಏರಿಯಾದಲ್ಲಿ ಡೆಂಗ್ಯು ಭೀತಿ ಆವರಿಸಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.