ರಸ್ತೆಯಾಗದೆ ಮದ್ವೆಯಾಗಲ್ಲ ಎಂದ ಯುವತಿ: ನಾವು ರಸ್ತೆನೂ ಮಾಡಿಸ್ತೀವಿ, ಆಕೆಯ ಲಗ್ನನೂ ಮಾಡಿಸ್ತೀವಿ ಎಂದ್ರು ಡಿಸಿ
ದಾವಣಗೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ಸಮರ್ಪಕ ರಸ್ತೆ ಇಲ್ಲದೇ ಎದುರಾಗಿರುವ ಸಮಸ್ಯೆಗಳನ್ನು ಈಟಿವಿ ಭಾರತ ವರದಿ ಮಾಡಿರುವ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ರಸ್ತೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಇದು ಈಟಿವಿ ಭಾರತ ಫಲಶ್ರುತಿ.