Uttarakhand Flood: ಬಂಡೆಗಳ ನಡುವೆ ಸಿಲುಕಿದ ಕಾರು-Video

By

Published : Oct 19, 2021, 3:35 PM IST

thumbnail
ಡೆಹ್ರಾಡೂನ್​: ಧಾರಾಕಾರ ಮಳೆಯಿಂದಾಗಿ ಉತ್ತರಾಖಂಡ ರಾಜ್ಯಾದ್ಯಂತ ನಿನ್ನೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವರು ಬಲಿಯಾಗಿದ್ದಾರೆ. ಬದರಿನಾಥ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ರಸ್ತೆ ಸಮೀಪ ಕಾರೊಂದು ಬಂಡೆಗಳ ನಡುವೆ ಸಿಲುಕಿರುವ ದೃಶ್ಯ ವೈರಲ್​ ಆಗಿದೆ. ಗಡಿ ರಸ್ತೆ ಸಂಘಟನೆ (ಬಿಆರ್‌ಒ) ಸಿಬ್ಬಂದಿ ಕಾರನ್ನು ಸುರಕ್ಷಿತ ಜಾಗಕ್ಕೆ ಎಳೆದೊಯ್ದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.