ನೋಡಿ:ಕೊರೊನಾದಿಂದ ರಕ್ಷಿಸುವಂತೆ ಪ್ರಾರ್ಥಿಸಿ ಶ್ರೀಕೃಷ್ಣನ ವಿಶಿಷ್ಟ ಮರಳು ಕಲಾಕೃತಿ - A Beautiful Sand Art of Lord Krishna

🎬 Watch Now: Feature Video

thumbnail

By

Published : Aug 30, 2021, 11:40 AM IST

ಪುರಿ(ಒಡಿಶಾ): ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ತಮ್ಮ ಕಲೆಯ ಮೂಲಕ ವಿಭಿನ್ನವಾಗಿ ನಾಡಿನ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ತಿಳಿಸಿದ್ದಾರೆ. ಪುರಿ ಬೀಚ್‌ನಲ್ಲಿ ಮರಳಿನಲ್ಲಿ ಕೃಷ್ಣನ ಕಲಾಕೃತಿ ರಚಿಸಿರುವ ಅವರು ಕೊರೊನಾದಿಂದ ನಾಡಿನ ಜನತೆಯನ್ನು ಕಾಪಾಡುವಂತೆ ಪ್ರಾರ್ಥಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.