thumbnail

By

Published : Feb 21, 2020, 1:08 PM IST

ETV Bharat / Videos

ಮಹಾಶಿವರಾತ್ರಿ: ಕೊಳಲು ವಾದನ ಮೂಲಕ ಲಾಲು ಪುತ್ರನ ಶಿವಸ್ಮರಣೆ

ಬಿಹಾರದ ವೈಶಾಲಿಯಲ್ಲಿ ಮಹಾ ಶಿವರಾತ್ರಿ ಆಚರಣೆಯ ಜೋರಾಗಿದೆ. ಈ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರ್‌ಜೆಡಿ ನಾಯಕ ಹಾಗು ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್​ ಯಾದವ್​ ಕೊಳಲು ವಾದನ ಮಾಡುವ ಮೂಲಕ ಶಿವಸ್ಮರಣೆ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.