thumbnail

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮ ಯೋಧರಿಗೆ ನಮೋ ನಮನ; ಧೀರ ಯೋಧರೇ ದೇಶಕ್ಕೆ ಮಾದರಿ ಎಂದ ಮೋದಿ!

By

Published : Jul 27, 2019, 11:23 PM IST

ಕಾರ್ಗಿಲ್​ ಯುದ್ಧದಲ್ಲಿ ಹುತಾತ್ಮ ಯೋಧರಿಗೆ ನಮನ ಎಂದಿರುವ ಮೋದಿ ಅವರೇ ದೇಶಕ್ಕೆ ಮಾದರಿ ಎಂದು ಕೊಂಡಾಡಿದ್ರು. ದೇಶ ಸೇವೆಗೆ ಪ್ರಾಣ ಮುಡಿಪಾಗಿಟ್ಟ ಯೋಧರನ್ನು ಮರೆಯಲು ಸಾಧ್ಯವಿಲ್ಲ. ಈ 'ಕಾರ್ಗಿಲ್​ ವಿಜಯ್​ ದಿವಸ್'ವನ್ನು ಹುತಾತ್ಮ ಯೋಧರು ಹಾಗೂ ಅವರ ಕುಟುಂಬಗಳಿಗೆ ಅರ್ಪಿಸೋಣ ಎಂದ ಪಿಎಂ, ದೇಶದ ಪ್ರತಿಯೊಬ್ಬ ಪ್ರಜೆ ಕಾರ್ಗಿಲ್​ ಯೋಧರಿಗೆ ಗೌರವ ನೀಡಬೇಕು.ಕಾರ್ಗಿಲ್​ ಹೀರೋಗಳು ನಮ್ಮ ದೇಶಕ್ಕೆ ಮಾದರಿಯಾಗಿದ್ದು,ಯೋಧರ ತಾಯಂದಿರ ಕಣ್ಣೀರು ಒರೆಸಬೇಕಾಗಿದೆ ಎಂದು ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.