thumbnail

By

Published : Sep 17, 2019, 5:03 AM IST

ETV Bharat / Videos

ಗುಟ್ಕಾ ವಿರುದ್ಧ ಸಮರ ಸಾರಿದ್ದ 'ಮಹಾತ್ಮ'

ಬಿಹಾರದ ಸಿವಾನ್​ನಲ್ಲಿ ಡಾ. ರಾಜೇಂದ್ರ ಪ್ರಸಾದ್​ ಮತ್ತು ಮೌಲಾನಾ ಮಝರ್​ಉಲ್​ಹಕ್​​ ರಂತಹ ವೀರರು ಜನ್ಮ ತಾಳಿದ ಪುಣ್ಯವೋ ಏನೊ, ಗಾಂಧೀಜಿ ಈ ಜಿಲ್ಲೆಗೆ ಹಲವು ಬಾರಿ ಬಂದು ಹೋಗುತ್ತಿದ್ದರು. 1927, ಗಾಂಧೀಜಿ ಸ್ವಾತಂತ್ರ್ಯ ಸಂಗ್ರಾಮದ ತೀವ್ರತೆಯನ್ನ ಹೆಚ್ಚಿಸಬೇಕೆಂಬ ನಿಲುವಿನೊಂದಿಗೆ ಸಿವಾನ್​ಗೆ ಭೇಟಿ ನೀಡಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.