ಹರ್ಯಾಣ : ಕರ್ನಾಲ್ನ ಬಸ್ತಾರಾ ಟೋಲ್ ಮಾರ್ಗ ಮುಚ್ಚಿ ರೈತರ ಆಕ್ರೋಶ - ದೇಶಾದ್ಯಂತ ರೈತರ ಪ್ರತಿಭಟನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9850316-thumbnail-3x2-med.jpg)
ಹರ್ಯಾಣ : ಕೇಂದ್ರದ ವಿರುದ್ಧ ಭುಗಿಲೆದ್ದ ರೈತರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಲ್ನ ಬಸ್ತಾರಾ ಟೋಲ್ ಮಾರ್ಗ ಮುಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಾಹನಗಳು ಶಂಭು ಟೋಲ್ ಮೂಲಕ ಸಾಗುತ್ತಿವೆ.