ಕೇರಳದ ಇಡುಕ್ಕಿಯಲ್ಲಿ ಬಿಜೆಪಿ ಮುಖಂಡ- ಎಸ್​​ಡಿಪಿಐ ಕಾರ್ಯಕರ್ತರ ನಡುವೆ ಫೈಟ್​! - ಬಿಜೆಪಿ ಮುಖಂಡ- ಎಸ್​​ಡಿಪಿಐ ಕಾರ್ಯಕರ್ತರ ನಡುವೆ ಫೈಟ್

🎬 Watch Now: Feature Video

thumbnail

By

Published : Jan 13, 2020, 8:07 PM IST

ಭಾರತೀಯ ಜನತಾ ಪಾರ್ಟಿ ಮುಖಂಡ ಎಕೆ ನಜೀರ್​ ಹಾಗೂ ಎಸ್​ಡಿಪಿಐ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಚರ್ಚೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಫೈಟ್​ ವೇಳೆ ಮೂವರು ಎಸ್​ಡಿಪಿಎ ಕಾರ್ಯಕರ್ತರು ಹಾಗೂ ಕೆಲ ಪೊಲೀಸರು ಗಾಯಗೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.