ದೃಷ್ಟಿ ತೆಗೆಯುವ ನೆಪದಲ್ಲಿ ಹಣ ಎಗರಿಸಿದ ಮಂಗಳಮುಖಿಯರ ಗುಂಪು

By

Published : Apr 2, 2022, 4:43 PM IST

Updated : Feb 3, 2023, 8:21 PM IST

thumbnail
ಬೆಂಗಳೂರು : ಮಾರ್ಚ್ 31ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಉಲ್ಲಾಳದ ಜಸ್ಟ್ ಬೇಕ್ ಅಂಗಡಿಗೆ ಬಂದಿದ್ದ ನಾಲ್ಕೈದು ಮಂಗಳಮುಖಿಯರು ದೃಷ್ಟಿ ತೆಗೆಯುವ ನೆಪದಲ್ಲಿ ಕ್ಯಾಶ್ ಬಾಕ್ಸ್ ಬಳಿ‌ ಬಂದು ಅಂಗಡಿ ಸಿಬ್ಬಂದಿಗೆ ವಂಚಿಸಿ 5 ಸಾವಿರ ರೂ. ಲಪಟಾಯಿಸಿದ್ದಾರೆ. ಬಳಿಕ ಸಿಬ್ಬಂದಿಗೆ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಕ್ಯಾಷ್ ಎಗರಿಸೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಸ್ಟ್ ಬೇಕ್ ಮಾಲೀಕ ಲಕ್ಷ್ಮಿಪತಿ ನೀಡಿದ ದೂರಿನನ್ವಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:21 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.