ETV Bharat / state

ಆಗರ್ಭ ಶ್ರೀಮಂತಿಗೆ ಜೊತೆಗೆ ವಿದ್ಯೆ ಇದ್ದರೂ ಸನ್ಯಾಸಿಯಾಗಲು ಹೊರಟ 24ರ ಯುವತಿ! - yadagiri girl taken Asceticism

ಶ್ರೀಮಂತಿಕೆ ಜೊತೆಗೆ ವಿದ್ಯಾವಂತೆಯಾಗಿದ್ದ 24 ವರ್ಷದ ಯುವತಿಯೊಬ್ಬಳು ಸಂಸಾರಿಕ ಜೀವನವನ್ನು ತ್ಯಾಗ ಮಾಡಿ ಸನ್ಯಾಸತ್ವ ದೀಕ್ಷೆ ಪಡೆಯಲು ಮುಂದಾಗಿದ್ದಾರೆ.

yadagiri-girl-taken-asceticism
ಲೌಕಿಕ ಜೀವನ ಬಿಟ್ಟು ಅಧ್ಯಾತ್ಮಿಕದತ್ತ ನಡೆದ 24 ವರ್ಷದ ಯುವತಿ
author img

By

Published : Jan 12, 2020, 8:18 PM IST

ಯಾದಗಿರಿ: ಶ್ರೀಮಂತಿಕೆ ಜೊತೆಗೆ ವಿದ್ಯಾವಂತೆಯಾಗಿದ್ದ 24 ವರ್ಷದ ಯುವತಿಯೊಬ್ಬಳು ಸಂಸಾರಿಕ ಜೀವನವನ್ನು ತ್ಯಾಗ ಮಾಡಿ ಸನ್ಯಾಸತ್ವ ದೀಕ್ಷೆ ಪಡೆಯಲು ಮುಂದಾಗಿದ್ದಾರೆ.

ಜಿಲ್ಲೆಯ ಸುರಪುರ ಪಟ್ಟಣದ ಖ್ಯಾತ ವ್ಯಾಪಾರಿ ಭರತಕುಮಾರ್ ಜೈನ್ ಹಾಗೂ ಗುಣವಂತಿ ಅವರ ಸುಪುತ್ರಿ ಮೋನಿಕಾ ಸಂಸಾರ ಜೀವನಕ್ಕೆ ವಿದಾಯ ಹೇಳುವ ಮೂಲಕ ಆಧ್ಯಾತ್ಮಿಕದತ್ತ ಪಯಣ ಮುಂದುವರೆಸಿದ್ದಾರೆ. ಸದ್ಯ ಜೈನ ಮುನಿಗಳ ಸಾನ್ನಿಧ್ಯದಲ್ಲಿ ದೀಕ್ಷಾರ್ಥಿ ಮೋನಿಕಾ ಸನ್ಮಾಸತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧಾರ್ಮಿಕ ಕಾರ್ಯಕ್ರಮ ಪೂರ್ಣ ಗೊಳಿಸುತ್ತಿದ್ದಾರೆ.

ಲೌಕಿಕ ಜೀವನ ಬಿಟ್ಟು ಅಧ್ಯಾತ್ಮಿಕದತ್ತ ನಡೆದ 24 ವರ್ಷದ ಯುವತಿ

ಕಬಾಡಗೇರಾ ದಿಂದ ಶೆಟ್ಟಿಮೋಹಲ್ಲಾದ ಓಣಿಯ ಜೈನಮಂದಿರದ ವರಗೆ ತೆರೆದ ಕುದುರೆ ಸಾರೋಟದ ವಾಹನದಲ್ಲಿ ಅದ್ದೂರಿಯಾಗಿ ದೀಕ್ಷಾರ್ಥಿಯ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮೋನಿಕಾ ವಿವಿಧ ವಸ್ತುಗಳನ್ನು ದಾನ ಮಾಡಿದರು.

ಯಾದಗಿರಿ: ಶ್ರೀಮಂತಿಕೆ ಜೊತೆಗೆ ವಿದ್ಯಾವಂತೆಯಾಗಿದ್ದ 24 ವರ್ಷದ ಯುವತಿಯೊಬ್ಬಳು ಸಂಸಾರಿಕ ಜೀವನವನ್ನು ತ್ಯಾಗ ಮಾಡಿ ಸನ್ಯಾಸತ್ವ ದೀಕ್ಷೆ ಪಡೆಯಲು ಮುಂದಾಗಿದ್ದಾರೆ.

ಜಿಲ್ಲೆಯ ಸುರಪುರ ಪಟ್ಟಣದ ಖ್ಯಾತ ವ್ಯಾಪಾರಿ ಭರತಕುಮಾರ್ ಜೈನ್ ಹಾಗೂ ಗುಣವಂತಿ ಅವರ ಸುಪುತ್ರಿ ಮೋನಿಕಾ ಸಂಸಾರ ಜೀವನಕ್ಕೆ ವಿದಾಯ ಹೇಳುವ ಮೂಲಕ ಆಧ್ಯಾತ್ಮಿಕದತ್ತ ಪಯಣ ಮುಂದುವರೆಸಿದ್ದಾರೆ. ಸದ್ಯ ಜೈನ ಮುನಿಗಳ ಸಾನ್ನಿಧ್ಯದಲ್ಲಿ ದೀಕ್ಷಾರ್ಥಿ ಮೋನಿಕಾ ಸನ್ಮಾಸತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧಾರ್ಮಿಕ ಕಾರ್ಯಕ್ರಮ ಪೂರ್ಣ ಗೊಳಿಸುತ್ತಿದ್ದಾರೆ.

ಲೌಕಿಕ ಜೀವನ ಬಿಟ್ಟು ಅಧ್ಯಾತ್ಮಿಕದತ್ತ ನಡೆದ 24 ವರ್ಷದ ಯುವತಿ

ಕಬಾಡಗೇರಾ ದಿಂದ ಶೆಟ್ಟಿಮೋಹಲ್ಲಾದ ಓಣಿಯ ಜೈನಮಂದಿರದ ವರಗೆ ತೆರೆದ ಕುದುರೆ ಸಾರೋಟದ ವಾಹನದಲ್ಲಿ ಅದ್ದೂರಿಯಾಗಿ ದೀಕ್ಷಾರ್ಥಿಯ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮೋನಿಕಾ ವಿವಿಧ ವಸ್ತುಗಳನ್ನು ದಾನ ಮಾಡಿದರು.

Intro:ಯಾದಗಿರಿ: ಖ್ಯಾತ ಉದ್ದಿಮೆ ಪುತ್ರಿಯೊಬ್ವಳು ಓದಿ ವಿದ್ಯಾವಂತೆ ಆಗುವ ಮೂಲಕ ತನ್ನ ಉನ್ನತ ಹುದ್ದೆ ಪಡೆಯುವ ಬದಲು ಓದು ಮೋಟಕುಗೊಳಿಸಿ ಆಧ್ಯಾತ್ಮಿಕ ಒಲವು ಹೊಂದುವ ಮೂಖ ಸನ್ಯಾಸ ದೀಕ್ಷೆ ಪಡೆಯಲು ಮುಂದಾಗಿದ್ದಾರೆ‌. ಅಹಿಂಸಾ ಮಾರ್ಗದ ಹಾದಿ ತುಳಿಯಲು ಸಾಂಸಾರಿಕ ಜೀವನವನ್ನು ತ್ಯಾಗ ಮಾಡಿದ್ದಾಳೆ. 24 ನೇ ವರ್ಷದಲ್ಲಿ ಯುವತಿ ಮೋನಿಕಾ ಎಂಬುವಾಕೆ ಸನ್ಯಾಸತ್ವದ ಹಾದಿ ತುಳಿದಿದ್ದಾರೆ. ಜೈನ ಮುನಿಗಳ ಸಾನಿಧ್ಯದಲ್ಲಿ ದೀಕ್ಷಾರ್ಥಿ ಮೋನಿಕಾ ಸನ್ಮಾಸತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧಾರ್ಮಿಕ ಕಾರ್ಯಕ್ರಮ ಪೂರ್ಣ ಗೊಳಿಸುತ್ತಿದ್ದಾರೆ.

Body:ಜಿಲ್ಲೆಯ ಸುರಪುರ ಪಟ್ಟಣದ ನಿವಾಸಿ ಉದ್ಯೆಮಿ ಭರತಕುಮಾರ ಜೈನ್ ಹಾಗೂ ಗುಣವಂತಿ ಅವರ ಸುಪುತ್ರಿ ಮೋನಿಕಾ ಸನ್ಯಾಸತ್ವ ಒಲವು ತೊರಿದ್ದಾರೆ. ಸನ್ಯಾಸ ದೀಕ್ಷೆ ಸ್ವೀಕಾರ ಹಿನ್ನೆಲೆ ಇಂದು ವಿವಿಧ ಜೈನ ಧರ್ಮದಂತೆ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು. ಸುರಪುರ ಪಟ್ಟಣದ ದೀಕ್ಷಾರ್ಥಿ ಮೋನಿಕಾ ಅವರ ನಿವಾಸದ ಕಬಾಡಗೇರಾದಿಂದ ಶೆಟ್ಟಿಮೋಹಲ್ಲಾದ ಓಣಿಯ ಜೈನಮಂದಿರದ ವರಗೆ ತೆರೆದ ಕುದುರೆ ಸಾರೋಟದ ವಾಹನದಲ್ಲಿ ಅದ್ದೂರಿಯಾಗಿ ದೀಕ್ಷಾರ್ಥಿ ಮೋನಿಕಾ ಅವರ ಮೆರವಣಿಗೆ ನಡೆಸಲಾಯಿತು. ದೀಕ್ಷಾರ್ಥಿ ಮೋನಿಕಾ ಮೆರವಣಿಗೆ ವೇಳೆ ವಿವಿಧ ವಸ್ತುಗಳನ್ನು ದಾನ ಮಾಡಿದರು. ವಿವಿಧ ತಂಡಗಳ ಭಾಜಾ ಭಜಂತ್ರಿಯೊಂದಿಗೆ ಮೇರವಣಿಗೆ ಜರುಗಿತು. ಮಹಿಳೆಯರು ಸಖತ್ ಸ್ಟೆಪ್ ಹಾಕಿದ್ರು.

Conclusion:ನಂತರ ಜೈನ ಮಂದಿರದಲ್ಲಿ ಧಾರ್ಮಿಕ ಸಭೆ‌ ನಡೆಯಿತು. ದೀಕ್ಷಾರ್ಥಿ ಪರ ಜಯ ಘೋಷಣೆ ಭಕ್ತರು ಕೂಗಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.