ETV Bharat / state

ಶಾಸಕ ವೆಂಕಟರೆಡ್ಡಿ ಮುದ್ನಾಳರಿಗೆ ಸಚಿವ ಸ್ಥಾನ ನೀಡಿ: ಲಿಂಗಾಯಿತ ರೆಡ್ಡಿ ಸಮಾಜದಿಂದ ಮನವಿ

author img

By

Published : Dec 17, 2019, 1:41 PM IST

ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

KN_YDR_01_17_VEERASHAIVA_REDDY_PC_AVB_7208689
ಶಾಸಕ ವೆಂಕಟರೆಡ್ಡಿ ಮುದ್ನಾಳರಿಗೆ ಸಚಿವ ಸ್ಥಾನ ನೀಡಿ: ಲಿಂಗಾಯಿತ ರೆಡ್ಡಿ ಸಮಾಜದಿಂದ ಮನವಿ

ಯಾದಗಿರಿ: ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

ಶಾಸಕ ವೆಂಕಟರೆಡ್ಡಿ ಮುದ್ನಾಳರಿಗೆ ಸಚಿವ ಸ್ಥಾನ ನೀಡಿ: ಲಿಂಗಾಯಿತ ರೆಡ್ಡಿ ಸಮಾಜದಿಂದ ಮನವಿ

ರಾಜ್ಯದಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಸಮುದಾಯದ ಆರು ಶಾಸಕರಿದ್ದು ಯಾರೊಬ್ಬರಿಗೂ ಸಚಿವ ಸ್ಥಾನ ದೊರಕಿಲ್ಲ. ರಾಜ್ಯದಲ್ಲಿ 70 ಲಕ್ಷಕ್ಕೂ ಹೆಚ್ಚು ನಮ್ಮ ಸಮಾಜದ ಮತಗಳಿದ್ದು, ಬಹುತೇಕ ನಮ್ಮ ಸಮಾಜ ಬಿಜೆಪಿ ಪರ ಕೆಲಸ ಮಾಡಿದೆ ಅಂತ ನಮ್ಮ ವಿಶ್ವಾಸವಿದೆ. ಹೀಗಾಗಿ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ವೀರಶೈವ ಲಿಂಗಾಯತ ರೆಡ್ಡಿ ಸಮಾಜವನ್ನ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ವೀರಶೈವ ಲಿಂಗಾಯತರೆಡ್ಡಿ ಸಮಾಜದ ಮುಖಂಡರು ಮನವಿ ಮಾಡಿದರು.




ಯಾದಗಿರಿ: ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

ಶಾಸಕ ವೆಂಕಟರೆಡ್ಡಿ ಮುದ್ನಾಳರಿಗೆ ಸಚಿವ ಸ್ಥಾನ ನೀಡಿ: ಲಿಂಗಾಯಿತ ರೆಡ್ಡಿ ಸಮಾಜದಿಂದ ಮನವಿ

ರಾಜ್ಯದಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಸಮುದಾಯದ ಆರು ಶಾಸಕರಿದ್ದು ಯಾರೊಬ್ಬರಿಗೂ ಸಚಿವ ಸ್ಥಾನ ದೊರಕಿಲ್ಲ. ರಾಜ್ಯದಲ್ಲಿ 70 ಲಕ್ಷಕ್ಕೂ ಹೆಚ್ಚು ನಮ್ಮ ಸಮಾಜದ ಮತಗಳಿದ್ದು, ಬಹುತೇಕ ನಮ್ಮ ಸಮಾಜ ಬಿಜೆಪಿ ಪರ ಕೆಲಸ ಮಾಡಿದೆ ಅಂತ ನಮ್ಮ ವಿಶ್ವಾಸವಿದೆ. ಹೀಗಾಗಿ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ವೀರಶೈವ ಲಿಂಗಾಯತ ರೆಡ್ಡಿ ಸಮಾಜವನ್ನ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ವೀರಶೈವ ಲಿಂಗಾಯತರೆಡ್ಡಿ ಸಮಾಜದ ಮುಖಂಡರು ಮನವಿ ಮಾಡಿದರು.




Intro:ಯಾದಗಿರಿ: ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಬಿಎಸ್ ಯಡಿಯೂರಪ್ಪ ನೇತ್ರತ್ವದ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಅಂತ ಯಾದಗಿರಿಯಲ್ಲಿಂದು ವೀರಶೈವ ಲಿಂಗಾಯತರೆಡ್ಡಿ ಸಮಜದ ಮುಖಂಡರು ಸುದ್ದಿಗೊಷ್ಠಿ ಮೂಲಕ ಒತ್ತಾಯಿಸಿದರು..




Body:ನಗರದ ಖಾಸಗಿ ಹೊಟೆಲ್ ಒಂದರಲ್ಲಿ ಸುದ್ದಿಗೊಷ್ಠಿ ನಡೆಸಿದಂತಾ ವೀರಶೈವ ಲಿಂಗಾಯತರೆಡ್ಡಿ ಸಮಾಜದ ಮುಖಂಡರು ರಾಜ್ಯದಲ್ಲಿ ವೀರಶೈವ ಲಿಂಗಾಯತರೆಡ್ಡಿಯ ಆರು ಶಾಸಕರಿದ್ದು ಯಾರಿಗೂ ಕೂಡಾ ಒಬ್ಬರಿಗೂ ಬಿಎಸ್ ವೈ ನೇತ್ರತ್ವದ ಸಂಪುಟ ಸಭೆಯಲ್ಲಿ ಸಚಿವ ಸ್ಥಾನ ದೊರಕಿಲ್ಲ. ರಾಜ್ಯದಲ್ಲಿ ೭೦ ಲಕ್ಷಕ್ಕೂ ಹೆಚ್ಚು ನಮ್ಮ ಸಮಜದ ಮತಗಳಿವೆ. ಬಹುತೇಕ ನಮ್ಮ ಸಮಾಜ ಬಿಜೆಪಿ ಪರ ಕೆಲಸ ಮಾಡಿದೆ ಅಂತ ನಮ್ಮ ವಿಶ್ವಸವಿ್ದೆ. ಹೀಗಾಗಿ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ವೀರಶೈವ ಲಿಂಗಾಯತರೆಡ್ಡಿ ಸಮಜವನ್ನ ಪರಿಗಣನೆಗೆ ತೆಗೆದುಕೊಳ್ಳಬೇಕು ಅಂತ ಜಿಲ್ಲಾ ವೀರಶೈವ ಲಿಂಗಾಯತರೆಡ್ಡಿ ಸಮಾಜದ ಮುಖಂಡರು ಸುದ್ದಿಗೊಷ್ಠಿ ಮೂಲಕ ಮನವಿ ಮಾಡಿದರು....




Conclusion:ಸುದ್ದಿಗೊಷ್ಠಿಯಲ್ಲಿ ಜಿಲ್ಲಾ ವೀರಶೈವ ಲಿಂಗಾಯತರೆಡ್ಡಿ ಸಮಾಜದ ಅಧ್ಯಕ್ಷ ರಾಮರೆಡ್ಡಿಗೌಡ ತಂಗಡಗಿ, ಶ್ರೀನಿವಾಸ ರೆಡ್ಡಿ ಪಾಟೀಲ ಚನ್ನೂರ, ಉಮೇಶ ರೆಡ್ಡಿ ಸೇರಿದಂತೆ ಹಲವು ಸಮಜದ ಮುಖಂಡರು ಪಾಲ್ಗೊಂಡಿದ್ದರು.....

ಬೈಟ್: ಶ್ರೀನಿವಾಸ ರೆಡ್ಡಿ_ವೀರಶೈವ ಲಿಂಗಾಯತರೆಡ್ಡಿ ಮುಖಂಡರು ಯಾದಗಿರಿ....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.