ETV Bharat / state

ವಿದ್ಯಾರ್ಥಿಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಶಿಕ್ಷಕರ ವೇದಿಕೆ ಒತ್ತಾಯ - ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ ಬಿ ಅಂಬಲಗಿ

ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಪಡೆದ ಸಾಲದ ಬಡ್ಡಿ ಹಣವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ಒತ್ತಾಯಿಸಿದ್ದಾರೆ.

ಎಂ.ಬಿ. ಅಂಬಲಗಿ
ಎಂ.ಬಿ. ಅಂಬಲಗಿ
author img

By

Published : Dec 7, 2019, 3:29 AM IST

ಯಾದಗಿರಿ: ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಪಡೆದ ಸಾಲದ ಬಡ್ಡಿ ಹಣವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ಒತ್ತಾಯಿಸಿದ್ದಾರೆ.

ನಗರದ ಸರ್ಕಾರಿ ಅಥಿತಿ ಗೃಹದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆದೇಶವಿದ್ದರೂ ಬ್ಯಾಂಕ್ ಅಧಿಕಾರಿಗಳು ಶಿಕ್ಷಣಕ್ಕಾಗಿ ಪಡೆದ ಸಾಲಕ್ಕಾಗಿ, ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಕಿರಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

2009 ಮತ್ತು 2014ರಲ್ಲಿ ಕೇಂದ್ರ ಸರ್ಕಾರ ಶೈಕ್ಷಣಿಕ ಸಾಲದ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಆದೇಶ ನೀಡಿದರೂ ಸಹ, ಬ್ಯಾಂಕ್ ಅಧಿಕಾರಿಗಳು ಮಾತ್ರ ಬಡ್ಡಿ ಮನ್ನಾ ಮಾಡದೆ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.

ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ

ಸಾಲ ಪಡೆದ ವಿದ್ಯಾರ್ಥಿಗಳು ಕಂತಿನ ರೂಪದಲ್ಲಿ ಕಟ್ಟಿದ ಹಣವನ್ನು ಬ್ಯಾಂಕ್​ಗಳು ಬಡ್ಡಿ ದರದಲ್ಲಿ ಮುರಿದುಕೊಂಡಿವೆ. ಕೂಡಲೇ ಬ್ಯಾಂಕ್​ಗಳು ಕೇಂದ್ರ ಸರ್ಕಾರದಿಂದ ಹಣ ಪಡೆದು ವಿದ್ಯಾರ್ಥಿಗಳ ಸಾಲದ ಬಡ್ಡಿಯನ್ನು ಮನ್ನಾ ಮಾಡಬೇಕು. ಈ ಹಿಂದೆ ಕಟ್ಟಿದ ಹಣವನ್ನು ಸಾಲದ ಅಸಲಿನಲ್ಲಿ ಜಮ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು

ವಿದ್ಯಾರ್ಥಿಗಳು ತಮ್ಮ ಸಾಲದ ಮಾಹಿತಿ ಒದಗಿಸಬೇಕು. ಈ ಕುರಿತು ಕಲಬುರಗಿ ಪ್ರಾದೇಶಿಕ ಆಯುಕ್ತರ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೇ, ಜನವರಿ ತಿಂಗಳ ಮೊದಲ ವಾರದಲ್ಲಿ ದೆಹಲಿಗೆ ತೆರಳಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಯಾದಗಿರಿ: ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಪಡೆದ ಸಾಲದ ಬಡ್ಡಿ ಹಣವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ಒತ್ತಾಯಿಸಿದ್ದಾರೆ.

ನಗರದ ಸರ್ಕಾರಿ ಅಥಿತಿ ಗೃಹದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆದೇಶವಿದ್ದರೂ ಬ್ಯಾಂಕ್ ಅಧಿಕಾರಿಗಳು ಶಿಕ್ಷಣಕ್ಕಾಗಿ ಪಡೆದ ಸಾಲಕ್ಕಾಗಿ, ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಕಿರಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

2009 ಮತ್ತು 2014ರಲ್ಲಿ ಕೇಂದ್ರ ಸರ್ಕಾರ ಶೈಕ್ಷಣಿಕ ಸಾಲದ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಆದೇಶ ನೀಡಿದರೂ ಸಹ, ಬ್ಯಾಂಕ್ ಅಧಿಕಾರಿಗಳು ಮಾತ್ರ ಬಡ್ಡಿ ಮನ್ನಾ ಮಾಡದೆ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.

ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ

ಸಾಲ ಪಡೆದ ವಿದ್ಯಾರ್ಥಿಗಳು ಕಂತಿನ ರೂಪದಲ್ಲಿ ಕಟ್ಟಿದ ಹಣವನ್ನು ಬ್ಯಾಂಕ್​ಗಳು ಬಡ್ಡಿ ದರದಲ್ಲಿ ಮುರಿದುಕೊಂಡಿವೆ. ಕೂಡಲೇ ಬ್ಯಾಂಕ್​ಗಳು ಕೇಂದ್ರ ಸರ್ಕಾರದಿಂದ ಹಣ ಪಡೆದು ವಿದ್ಯಾರ್ಥಿಗಳ ಸಾಲದ ಬಡ್ಡಿಯನ್ನು ಮನ್ನಾ ಮಾಡಬೇಕು. ಈ ಹಿಂದೆ ಕಟ್ಟಿದ ಹಣವನ್ನು ಸಾಲದ ಅಸಲಿನಲ್ಲಿ ಜಮ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು

ವಿದ್ಯಾರ್ಥಿಗಳು ತಮ್ಮ ಸಾಲದ ಮಾಹಿತಿ ಒದಗಿಸಬೇಕು. ಈ ಕುರಿತು ಕಲಬುರಗಿ ಪ್ರಾದೇಶಿಕ ಆಯುಕ್ತರ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೇ, ಜನವರಿ ತಿಂಗಳ ಮೊದಲ ವಾರದಲ್ಲಿ ದೆಹಲಿಗೆ ತೆರಳಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Intro:ಯಾದಗಿರಿ: ಉನ್ನತ ಶಿಕ್ಷಣಕ್ಕಾಗಿ ವಿದ್ಯರ್ಥಿಗಳು ಪಡೆದ ಸಾಲದ ಬಡ್ಡಿ ಹಣವನ್ನು ಸಂಪೂರ್ಣವಾಗಿ ಬ್ಯಾಂಕ್ ಗಳು ಮನ್ನಾ ಮಾಡಬೇಕು ಅಂತ ಈಶಾನ್ಯ ವಲಯ ಶಿಕ್ಷಕರ ವೇದಿಕೆ ಸುದ್ದಿಗೊಷ್ಠಿ ಮೂಲಕ ಒತ್ತಾಯಿಸಿದೆ. ನಗರದ ಸರ್ಕಾರಿ ಅಥಿತಿ ಗೃಹದಲ್ಲಿ ವೇದಿಕೆ ಅಧ್ಯಕ್ಷ ಎಮ್ ಬಿ ಅಂಬಲಗಿ ನೇತ್ರತ್ವದಲ್ಲಿ ಸುದ್ದಿಗೊಷ್ಠಿ ನಡೆಸುವ ಮೂಲಕ ಕೇಂದ್ರ ಸರ್ಕಾರದ ಆದೇಶವಿದ್ದರು ಬ್ಯಾಂಕ ಅಧಿಕಾರಿಗಳು ಶಿಕ್ಷಣಕ್ಕಾಗಿ ಪಡೆದ ಸಾಲಕ್ಕಾಗಿ ವಿದ್ಯರ್ಥಳಿಗೆ ಮತ್ತು ಪಾಲಕರಿಗೆ ಕಿರಕೂಳ ನೀಡುತ್ತಿದ್ದರೆ ಅಂತ ಆರೋಪಿಸಿದರು..




Body:2009 ಮತ್ತು 2014 ರಲ್ಲಿ ಕೇಂದ್ರ ಸರ್ಕಾರ ಶೈಕ್ಷಣಿಕ ಸಾಲದ ಸಂಪೂರ್ಣ ಬಡ್ಡಿಯನ್ನ ಮನ್ನ ಮಾಡುವದಾಗಿ ಆದೇಶ ಹೋರಡಿಸಿದ್ರು, ಬ್ಯಾಂಕ್ ಅಧಿಕಾರಿಗಳು ಮಾತ್ರ ಬಡ್ಡಿ ಮನ್ನ ಮಾಡದೆ ಶಿಕ್ಷಣಕ್ಕಾಗಿ ಸಾಲ ಪಡೆದವರಿಗೆ ಫೋನ್ ಕರೆ ಮತ್ತು ನೋಟಿಸ್ ನೀಡುವ ಮೂಲಕ ಕಿರಕೂಳ ನೀಡುತ್ತಿದ್ದಾರೆ, ಅದಲ್ಲದೆ ಕೇಂದ್ರ ಸರ್ಕಾರ ಬ್ಯಾಂಕ್ ಗಳಿಗೆ ಪ್ರಪೋಸಲ್ ಕಳಿಸದೆ ಅಂತ ಹೇಳಿದ್ರೆ ಬ್ಯಂಕನವರು ಪ್ರಪೋಸಲ್ ಮಾತ್ರ ಬಂದಿದೆ ಹಣ ಬಿಡುಗಡೆ ಆಗಿಲ್ಲ ಅನ್ನುವ ಮೂಲಕ ಸರ್ಕಾರ ಹಾಗೂ ಬ್ಯಂಕ್ ಗಳು ಒಬ್ಬರಮೆಲೆ ಒಬ್ಬರು ಸಬಬುಬು ಹಾಕುವ ಮೂಲಕ ವಿದ್ಯರ್ಥಿಗಳಿಗೆ ತೊಂದರೆ ನೀಡುತ್ತಿದ್ದರೆ ಅಂತ ಕೇಂದ್ರ ಸರ್ಕಾರ ಹಾಗೂ ಬ್ಯಂಕಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..




Conclusion:ಶಿಕ್ಷಣಿಕವಾಗಿ ಸಾಲ ಪಡೆದ ವಿದ್ಯರ್ಥಿಗಳು ಬ್ಯಾಂಕಿಗೆ ಕಂತಿನ ರೂಪದಲ್ಲಿ ಕಟ್ಟಿದ ಹಣವನ್ನು ಬ್ಯಾಂಕ್ಗಳು ಬಡ್ಡಿ ದರದಲ್ಲಿ ಮುರಿದುಕೊಂಡವೆ. ಕೂಡಲೇ ಬ್ಯಂಕ್ ಗಳು ಕೇಂದ್ರ ಸರ್ಕಾರದಿಂದ ಹಣ ಪಡೆದು ವಿದ್ಯರ್ಥಿಗಳ ಸಾಲದ ಬಡ್ಡಿ ಮನ್ನ ಮಾಡಬೇಕು ಮತ್ತು ಹಿಂದೆ ಕಟ್ಟಿದ ಹಣವನ್ನ ಸಾಲದ ಅಸಲಿನಲ್ಲಿ ಜಮ ಮಾಡಿಕೊಳ್ಳಬೇಕು ಅಂತ ಆಗ್ರಹಿಸಿದ್ರು.. ಯಾದಗಿರಿ ಅಲ್ಲದೆ ಕಲ್ಯಾಣ ಕರ್ನಾಟಕವನ್ನು ಆರು ಜಿಲ್ಲೆಯ ಸಾಲ ಪಡೆದಂತಾ ವಿದ್ಯರ್ಥಿಗಳು ತಮ್ಮ ಸಾಲದ ಮಾಹಿತಿ ಒದಗಿಸಬೇಕು, ಈ ಕುರಿತು ಕಲಬುರಗಿ ಪ್ರಾದೇಶಿಕ ಆಯುಕ್ತರ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವದು..ಒಂದು ವೇಳೆ ತಮ್ನ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ. ಜನೆವರಿ ತಿಂಗಳ ಮೋದಲ ವಾರದಲ್ಲಿ ದೇವಲಿಗೆ ತೆರಳಿ ಈಶಾನ್ಯ ಶಿಕ್ಷಕರ ವೇದಕೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವದು ಅಂತ ಸುದ್ದಿಗೊಷ್ಠಿ ಮೂಲಕ ಎಚ್ಚರಿಕೆ ನೀಡಿದ್ದರೆ....

ಬೈಟ್: ಎಂ ಬಿ ಅಂಬಲಗಿ_ಈಶಾನ್ಯ ಶಿಕ್ಷಕರ ವೇದಿಕೆ ಅಧ್ಯಕ್ಷರು ಕಲ್ಯಾಣ ಕರ್ನಾಟಕ..

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.