ETV Bharat / state

ಚುನಾವಣೆಯಲ್ಲಿ ಮಾತ್ರ ಪಕ್ಷ-ರಾಜಕೀಯ, ನಂತರ ಜನರ ಸೇವೆ: ಜೆಡಿಎಸ್ ಮುಖಂಡ

author img

By

Published : Feb 21, 2021, 10:14 PM IST

ಮುಂದಿನ ದಿನಗಳಲ್ಲಿ ನನ್ನ ಶಕ್ತಿಯನ್ನು ಮೀರಿ ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತೇನೆ. ನೀವು ನನ್ನ ಮೇಲಿಟ್ಟುಕೊಂಡಿರುವ ಪ್ರೀತಿ ಹಾಗೂ ಭರವಸೆಗೆ ಧಕ್ಕೆಯಾಗದಂತೆ ನಿಮ್ಮಲ್ಲಿ ಒಬ್ಬನಾಗಿ ಕೆಲಸ ಮಾಡಿ ನಿಮ್ಮ ಋಣವನ್ನು ತಿರಿಸಿಕೊಳ್ಳುತ್ತೇನೆ ಎಂದರು.

kandakora-talk-about-election-issue
ಜೆಡಿಎಸ್ ಮುಖಂಡ ಕಂದಕೂರ

ಗುರುಮಠಕಲ್: ಚುನಾವಣೆಯಲ್ಲಿ ಮಾತ್ರ ಪಕ್ಷ, ರಾಜಕೀಯ, ನಂತರ ಎಲ್ಲರೂ ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಬೇಕು. ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶರಣಗೌಡ ಕಂದಕೂರ ಸಲಹೆ ನೀಡಿದರು.

ಜೆಡಿಎಸ್ ಮುಖಂಡ ಕಂದಕೂರ

ಓದಿ: ಪಂಚಮಸಾಲಿ ಪಾದಯಾತ್ರೆ: ಎರಡನೇ ತಂಡಕ್ಕೆ ಯತ್ನಾಳ್ ಕ್ಯಾಪ್ಟನ್​​

ತಾಲೂಕಿನ ಚಿನ್ನಕಾರ ಗ್ರಾಮ ಪಂಚಾಯಿತಿ ಬೆಟ್ಟದಹಳ್ಳ ಗ್ರಾಮದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರದಲ್ಲಿ ಅವರು ಮಾತನಾಡಿದರು. ನಾನು ಇಲ್ಲಿಯವರೆಗೆ ಕ್ಷೇತ್ರದ ಜನರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.

ಮುಂದಿನ ದಿನಗಳಲ್ಲಿ ನನ್ನ ಶಕ್ತಿಯನ್ನು ಮೀರಿ ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತೇನೆ. ನೀವು ನನ್ನ ಮೇಲಿಟ್ಟುಕೊಂಡಿರುವ ಪ್ರೀತಿ ಹಾಗೂ ಭರವಸೆಗೆ ಧಕ್ಕೆಯಾಗದಂತೆ ನಿಮ್ಮಲ್ಲಿ ಒಬ್ಬನಾಗಿ ಕೆಲಸ ಮಾಡಿ ನಿಮ್ಮ ಋಣವನ್ನು ತಿರಿಸಿಕೊಳ್ಳುತ್ತೇನೆ ಎಂದರು.

ಗುರುಮಠಕಲ್: ಚುನಾವಣೆಯಲ್ಲಿ ಮಾತ್ರ ಪಕ್ಷ, ರಾಜಕೀಯ, ನಂತರ ಎಲ್ಲರೂ ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಬೇಕು. ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶರಣಗೌಡ ಕಂದಕೂರ ಸಲಹೆ ನೀಡಿದರು.

ಜೆಡಿಎಸ್ ಮುಖಂಡ ಕಂದಕೂರ

ಓದಿ: ಪಂಚಮಸಾಲಿ ಪಾದಯಾತ್ರೆ: ಎರಡನೇ ತಂಡಕ್ಕೆ ಯತ್ನಾಳ್ ಕ್ಯಾಪ್ಟನ್​​

ತಾಲೂಕಿನ ಚಿನ್ನಕಾರ ಗ್ರಾಮ ಪಂಚಾಯಿತಿ ಬೆಟ್ಟದಹಳ್ಳ ಗ್ರಾಮದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರದಲ್ಲಿ ಅವರು ಮಾತನಾಡಿದರು. ನಾನು ಇಲ್ಲಿಯವರೆಗೆ ಕ್ಷೇತ್ರದ ಜನರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ.

ಮುಂದಿನ ದಿನಗಳಲ್ಲಿ ನನ್ನ ಶಕ್ತಿಯನ್ನು ಮೀರಿ ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತೇನೆ. ನೀವು ನನ್ನ ಮೇಲಿಟ್ಟುಕೊಂಡಿರುವ ಪ್ರೀತಿ ಹಾಗೂ ಭರವಸೆಗೆ ಧಕ್ಕೆಯಾಗದಂತೆ ನಿಮ್ಮಲ್ಲಿ ಒಬ್ಬನಾಗಿ ಕೆಲಸ ಮಾಡಿ ನಿಮ್ಮ ಋಣವನ್ನು ತಿರಿಸಿಕೊಳ್ಳುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.