ETV Bharat / state

ಹಾವು ಕಚ್ಚಿ ಬಾಲಕಿ ಸಾವು - ಬಾಲಕಿಗೆ ಹಾವು ಕಚ್ಚಿ ಸಾವು

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಬಾಲಕಿಗೆ ಹಾವು ಕಡಿದು ಮೃತಪಟ್ಟಿದ್ದಾಳೆ. ಸುರಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Girl death by snake bite in yadagiri
ಹಾವು ಕಡಿತದಿಂದ ಮಹೇಶ್ವರಿ ಹಿರೇಮಠ ಸಾವು
author img

By

Published : Apr 8, 2020, 11:43 PM IST

ಸುರಪುರ: ತಾಲೂಕಿನ ತಿಂಥಣಿ ಗ್ರಾಮದಲ್ಲಿ ಹಾವು ಕಡಿತದಿಂದ ಬಾಲಕಿ ಮೃತಪಟ್ಟಿದ್ದಾಳೆ

Girl death by snake bite in yadagiri
ಹಾವು ಕಡಿತದಿಂದ ಮಹೇಶ್ವರಿ ಹಿರೇಮಠ ಸಾವು

ತಿಂಥಣಿ ಗ್ರಾಮದ ಬಸಯ್ಯಸ್ವಾಮಿ ಹಿರೇಮಠ ಎಂಬುವವರ ಮಗಳು ಮಹೇಶ್ವರಿ ಹಿರೇಮಠ (14 ವರ್ಷ) ಮೃತಪಟ್ಟ ದುರ್ದೈವಿಯಾಗಿದ್ದಾಳೆ.

ಏ.8ರ ಸಂಜೆ 4:30ರ ಹೊತ್ತಿಗೆ ಮನೆಯ ಮುಂದೆ ಆಟವಾಡುತ್ತಿದ್ದಾಗ ಹಾವು ಕಚ್ಚಿ, ಬಾಲಕಿ ಸಾವನ್ನಪ್ಪಿದ್ದಾಳೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸುರಪುರ: ತಾಲೂಕಿನ ತಿಂಥಣಿ ಗ್ರಾಮದಲ್ಲಿ ಹಾವು ಕಡಿತದಿಂದ ಬಾಲಕಿ ಮೃತಪಟ್ಟಿದ್ದಾಳೆ

Girl death by snake bite in yadagiri
ಹಾವು ಕಡಿತದಿಂದ ಮಹೇಶ್ವರಿ ಹಿರೇಮಠ ಸಾವು

ತಿಂಥಣಿ ಗ್ರಾಮದ ಬಸಯ್ಯಸ್ವಾಮಿ ಹಿರೇಮಠ ಎಂಬುವವರ ಮಗಳು ಮಹೇಶ್ವರಿ ಹಿರೇಮಠ (14 ವರ್ಷ) ಮೃತಪಟ್ಟ ದುರ್ದೈವಿಯಾಗಿದ್ದಾಳೆ.

ಏ.8ರ ಸಂಜೆ 4:30ರ ಹೊತ್ತಿಗೆ ಮನೆಯ ಮುಂದೆ ಆಟವಾಡುತ್ತಿದ್ದಾಗ ಹಾವು ಕಚ್ಚಿ, ಬಾಲಕಿ ಸಾವನ್ನಪ್ಪಿದ್ದಾಳೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.