ETV Bharat / state

ನಲತವಾಡದಲ್ಲಿ ಕಿಡಿಗೇಡಿಗಳಿಂದ ಮನೆ ಮುಂದೆ ವಾಮಾಚಾರ: ಸ್ಥಳೀಯರಲ್ಲಿ ಆತಂಕ - vijayapura Witchcraft news

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವ್ಯಕ್ತಿಯೊಬ್ಬರ ಮನೆ ಮುಂದೆ ವಾಮಾಚಾರ ಮಾಡಿರುವ ಘಟನೆ ನಡೆದಿದೆ.

ಮನೆ ಮುಂದೆ ವಾಮಾಚಾರ ಮಾಡಿದ ಕಿಡಿಗೇಡಿಗಳು..ಸಾರ್ವಜನಿಕರಲ್ಲಿ ಆತಂಕ
author img

By

Published : Nov 6, 2019, 1:39 PM IST

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವ್ಯಕ್ತಿಯೊಬ್ಬರ ಮನೆ ಮುಂದೆ ವಾಮಾಚಾರ ಮಾಡಿರುವ ಘಟನೆ ನಡೆದಿದೆ.

ಮನೆ ಮುಂದೆ ವಾಮಾಚಾರ ಮಾಡಿದ ಕಿಡಿಗೇಡಿಗಳು

ಮಹಾಂತೇಶ ಹಿರೇಮಠ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ನಲ್ಲಿ ತಾಮ್ರದ ತಗಡು, ಕುಂಕುಮ, ಕ್ಯಾರು, ಕವಡಿ, ನಿಂಬೆಹಣ್ಣು, ಕರಿಮಣಿ ಕಟ್ಟಿ ಹೋಗಿದ್ದು, ನಾಡಗೌಡರ ಬಡಾವಣೆಯ ಜನರಲ್ಲಿ ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದೆಯೂ ಕೂಡ ಇಂತಹದ್ದೇ ಘಟನೆ ನಡೆದಿತ್ತು.

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವ್ಯಕ್ತಿಯೊಬ್ಬರ ಮನೆ ಮುಂದೆ ವಾಮಾಚಾರ ಮಾಡಿರುವ ಘಟನೆ ನಡೆದಿದೆ.

ಮನೆ ಮುಂದೆ ವಾಮಾಚಾರ ಮಾಡಿದ ಕಿಡಿಗೇಡಿಗಳು

ಮಹಾಂತೇಶ ಹಿರೇಮಠ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ನಲ್ಲಿ ತಾಮ್ರದ ತಗಡು, ಕುಂಕುಮ, ಕ್ಯಾರು, ಕವಡಿ, ನಿಂಬೆಹಣ್ಣು, ಕರಿಮಣಿ ಕಟ್ಟಿ ಹೋಗಿದ್ದು, ನಾಡಗೌಡರ ಬಡಾವಣೆಯ ಜನರಲ್ಲಿ ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದೆಯೂ ಕೂಡ ಇಂತಹದ್ದೇ ಘಟನೆ ನಡೆದಿತ್ತು.

Intro:ವಿಜಯಪುರ Body:ವಿಜಯಪುರ:
ವ್ತಕ್ತಿಯೊಬ್ಬರ ಮನೆ ಮುಂದೆ
ವಾಮಾಚಾರ ಮಾಡಿಸಿದ ಕಿಡಿಗೇಡಿಗಳು.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಘಟನೆ ನಡೆದಿದೆ.
ಪಟ್ಟಣದ ನಿವಾಸಿ ಮಹಾಂತೇಶ ಹಿರೇಮಠ ಅವರ ಮನೆ ಮುಂದೆ ವಾಮಾಚಾರ ನಡೆದಿದೆ.
ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಲ್ಲಿ ತಾಮ್ರದ ತಗಡು, ಕುಂಕುಮ, ಕ್ಯಾರ, ಇಟ್ಟು ಹೋಗಿದ್ದಾರೆ.
ನಾಡಗೌಡರ ಬಡಾವಣೆಯ ಜನರಲ್ಲಿ ಮೂಡಿದ ಆತಂಕ ಮೂಡಿಸಿದೆ.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.