ETV Bharat / state

ದ್ರಾಕ್ಷಿ ಬೆಳೆಗಾರನ ಹತ್ಯೆ: ನಾಲ್ವರು ಆರೋಪಿಗಳ ಬಂಧನ

author img

By

Published : May 31, 2022, 7:59 AM IST

ದ್ರಾಕ್ಷಿ ಜಮೀನಿನಲ್ಲಿ ದಾರಿಯ ಸಲುವಾಗಿ ಓರ್ವ ವ್ಯಕ್ತಿಯನ್ನು ಕೊಲೆಗೈದ ನಾಲ್ವರು ಆರೋಪಿಗಳನ್ನು ಬಸವನಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ.

vijayapura-murder-case-four-accused-arrested
ದ್ರಾಕ್ಷಿ ಬೆಳೆಗಾರನ ಹತ್ಯೆ :ನಾಲ್ವರು ಆರೋಪಿಗಳ ಬಂಧನ

ವಿಜಯಪುರ: ದ್ರಾಕ್ಷಿ ಜಮೀನಿನಲ್ಲಿ ದಾರಿಯ ಸಲುವಾಗಿ ಓರ್ವ ವ್ಯಕ್ತಿಯನ್ನು ಕೊಲೆಗೈದು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಾಂತೇಶ ಕುಂಬಾರ, ಪರಶುರಾಮ ಕುಂಬಾರ, ರವಿ ಕುಂಬಾರ ಹಾಗು ಶ್ರೀರಕ್ಷ ಚವ್ಹಾಣ ಬಂಧಿತರು. ಅಶೋಕ ಕಂಬಾರ ಕೊಲೆಯಾದ ದುರ್ದೈವಿಯಾಗಿದ್ದಾರೆ.

vijayapura-murder-case-four-accused-arrested
ಬಂಧಿತ ಆರೋಪಿಗಳು

ಆರೋಪಿಗಳು ಅಶೋಕ ಕುಂಬಾರನನ್ನು ಬಡಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ಕೃತ್ಯಕ್ಕೆ ಬಳಸಿದ ಬಡಿಗೆ, ಕಾರು, ಬೈಕ್, ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸವನಬಾಗೇಬಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪತಿಯೊಂದಿಗೆ ಜಗಳ: ಆರು ಮಕ್ಕಳ ಕೊಂದು ಬಾವಿಗೆ ಎಸೆದ ಪಾಪಿ ತಾಯಿ

ವಿಜಯಪುರ: ದ್ರಾಕ್ಷಿ ಜಮೀನಿನಲ್ಲಿ ದಾರಿಯ ಸಲುವಾಗಿ ಓರ್ವ ವ್ಯಕ್ತಿಯನ್ನು ಕೊಲೆಗೈದು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಾಂತೇಶ ಕುಂಬಾರ, ಪರಶುರಾಮ ಕುಂಬಾರ, ರವಿ ಕುಂಬಾರ ಹಾಗು ಶ್ರೀರಕ್ಷ ಚವ್ಹಾಣ ಬಂಧಿತರು. ಅಶೋಕ ಕಂಬಾರ ಕೊಲೆಯಾದ ದುರ್ದೈವಿಯಾಗಿದ್ದಾರೆ.

vijayapura-murder-case-four-accused-arrested
ಬಂಧಿತ ಆರೋಪಿಗಳು

ಆರೋಪಿಗಳು ಅಶೋಕ ಕುಂಬಾರನನ್ನು ಬಡಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ಕೃತ್ಯಕ್ಕೆ ಬಳಸಿದ ಬಡಿಗೆ, ಕಾರು, ಬೈಕ್, ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸವನಬಾಗೇಬಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪತಿಯೊಂದಿಗೆ ಜಗಳ: ಆರು ಮಕ್ಕಳ ಕೊಂದು ಬಾವಿಗೆ ಎಸೆದ ಪಾಪಿ ತಾಯಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.