ETV Bharat / state

ವಿಜಯಪುರ: ಸಿಡಿಲು ಬಡಿದು ಮೇಕೆಗಳ ಸಾವು - :Death of goats

ವಿಜಯಪುರದ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದ ಮಡಿವಾಳಪ್ಪ ಹಿರೇಕುರುಬರ್ ಎಂಬುವರಿಗೆ ಸೇರಿದ ಮೇಕೆಗಳು, ಹೊಲದಲ್ಲಿ ಗಿಡದ ಕೆಳಗಡೆ ಮೇಯ್ದುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿವೆ.

ಸಿಡಿಲು‌ ಬಡಿದು 15 ಮೇಕೆಗಳು ಸಾವು
ಸಿಡಿಲು‌ ಬಡಿದು 15 ಮೇಕೆಗಳು ಸಾವು
author img

By

Published : Sep 8, 2020, 6:41 PM IST

Updated : Sep 8, 2020, 7:26 PM IST

ವಿಜಯಪುರ: ಸಿಡಿಲು‌ ಬಡಿದು 15 ಮೇಕೆಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಡಿವಾಳಪ್ಪ ಹಿರೇಕುರುಬರ್ ಎಂಬುವರಿಗೆ ಸೇರಿದ ಮೇಕೆಗಳು ಸಾವಿಗೀಡಾಗಿವೆ. ಹೊಲದಲ್ಲಿ ಗಿಡದ ಕೆಳಗಡೆ ಮೇಯುತ್ತಿದ್ದಾಗ ಸಿಡಿಲು ಬಡಿದು 15 ಮೇಕೆ ಸಾವನ್ನಪ್ಪಿವೆ.

ಸಿಡಿಲು ಬಡಿದು ಮೇಕೆಗಳ ಸಾವು

ಸುಮಾರು 2 ಲಕ್ಷ ಬೆಲೆಬಾಳುವ ಮೇಕೆಗಳಾಗಿವೆ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಕುರಿಗಾಯಿ ಮಡಿವಾಳಪ್ಪ ಒತ್ತಾಯಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ: ಸಿಡಿಲು‌ ಬಡಿದು 15 ಮೇಕೆಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಡಿವಾಳಪ್ಪ ಹಿರೇಕುರುಬರ್ ಎಂಬುವರಿಗೆ ಸೇರಿದ ಮೇಕೆಗಳು ಸಾವಿಗೀಡಾಗಿವೆ. ಹೊಲದಲ್ಲಿ ಗಿಡದ ಕೆಳಗಡೆ ಮೇಯುತ್ತಿದ್ದಾಗ ಸಿಡಿಲು ಬಡಿದು 15 ಮೇಕೆ ಸಾವನ್ನಪ್ಪಿವೆ.

ಸಿಡಿಲು ಬಡಿದು ಮೇಕೆಗಳ ಸಾವು

ಸುಮಾರು 2 ಲಕ್ಷ ಬೆಲೆಬಾಳುವ ಮೇಕೆಗಳಾಗಿವೆ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಕುರಿಗಾಯಿ ಮಡಿವಾಳಪ್ಪ ಒತ್ತಾಯಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 8, 2020, 7:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.