ETV Bharat / state

ಭೀಮಾತೀರದ ಹೋರಾಟ ಮತ್ತೆ ಬೂದಿ ಮುಚ್ಚಿದ ಕೆಂಡ

author img

By

Published : Jul 25, 2019, 10:12 AM IST

Updated : Jul 25, 2019, 11:09 AM IST

ಭೀಮಾತೀರದ ಹಂತಕನ ಹತ್ಯೆಯ ಆರೋಪಿ ಮಹಾದೇವ ಭೈರಗೊಂಡ ಜನ್ಮದಿನದ ಕಾರ್ಯಕ್ರಮದಲ್ಲಿ ಚಡಚಣ ಮಾಜಿ ಸಿಪಿಐ ಹಾಗೂ ಪಿಎಸ್ಐ ಭಾಗಿಯಾದ ಪ್ರಕರಣ ಈಗ ಭಾರೀ ಸುದ್ದಿ ಮಾಡಿದೆ.

ವಿಮಲಾಬಾಯಿ

ವಿಜಯಪುರ: ಭೀಮಾತೀರದ ಹೋರಾಟ ಇನ್ನೂ ತಣ್ಣಗಾಗುವಂತಹ ಲಕ್ಷಣ ಕಾಣುತ್ತಿಲ್ಲ. ಪೊಲೀಸ್ ಎನ್ ಕೌಂಟರ್​​ಗೆ ಬಲಿಯಾಗಿರುವ ಹಂತಕ ಧರ್ಮರಾಜ್ ಚಡಚಣ ಕುಟುಂಬ ಮತ್ತೆ ಕಾನೂನು ಹೋರಾಟಕ್ಕೆ ‌ಸಜ್ಜಾಗಿದೆ.

ವಿಮಲಾಬಾಯಿ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದಾರೆ.

ಭೀಮಾತೀರದ ಹಂತಕ ಹತ್ಯೆಯ ಆರೋಪಿ ಮಹಾದೇವ ಭೈರಗೊಂಡ ಜನ್ಮದಿನದ ಕಾರ್ಯಕ್ರಮದಲ್ಲಿ ಚಡಚಣ ಮಾಜಿ ಸಿಪಿಐ ಹಾಗೂ ಪಿಎಸ್ಐ ಭಾಗಿಯಾದ ಪ್ರಕರಣ ಈಗ ಭಾರೀ ಸುದ್ದಿ ಮಾಡಿದೆ. ಜನ್ಮದಿನಕ್ಕೆ ಹಾಜರಾದ ಮಾಜಿ ಪೊಲೀಸ್ ಅಧಿಕಾರಿಗಳ ವಿರುದ್ಧ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ಧರ್ಮರಾಜ್ ಚಡಚಣ ಅವರ ತಾಯಿ ವಿಮಲಾಬಾಯಿ ಈ ಪ್ರಕರಣವನ್ನು ಸಿಬಿಐಗೆ ವರ್ಗಾಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಡಿಯೋದಲ್ಲಿ ಮನವಿ ಮಾಡಿಕೊಂಡಿರುವ ವಿಮಲಾಬಾಯಿ ಮಹಾದೇವ ಸಾಹುಕಾರ ಭೈರಗೊಂಡ ಅವರ ಕುಟುಂಬದಿಂದ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ. ಜೈಲಿನಿಂದ ಬಂದ ಬಳಿಕ ಮತ್ತೆ ಒಂದೇ ವೇದಿಕೆಯಲ್ಲಿ ಮೂವರು ಕಾಣಿಸಿಕೊಂಡಿದ್ದಾರೆ. ಮಹಾದೇವ ಭೈರಗೊಂಡ, ಚಡಚಣ ಪಿಎಸ್ಐ ಗೋಪಾಲ ಹಳ್ಳೂರ್, ಸಿಪಿಐ ಎಮ್ ಬಿ ಅಸೋಡೆ ಮತ್ತೆ ಒಂದಾಗಿದ್ದಾರೆ‌. ಈ ಹಿಂದೆ ಕೊಲೆ ಪ್ರಕರಣವನ್ನು ಸಿಐಡಿ ತಂಡಕ್ಕೆ ವಹಿಸಲಾಗಿತ್ತು.

ಇತ್ತೀಚೆಗೆ ಜಾಮೀನು ಮೇಲೆ ಮೂವರು ಹೊರಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ, ಪ್ರಕರಣವನ್ನು ಸಿಬಿಐ ಗೆ ನೀಡಲಿಲ್ಲ.ಇನ್ನಾದರೂ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ವಿಮಲಾಬಾಯಿ ಒತ್ತಾಯಿಸಿದ್ದಾರೆ.

ವಿಜಯಪುರ: ಭೀಮಾತೀರದ ಹೋರಾಟ ಇನ್ನೂ ತಣ್ಣಗಾಗುವಂತಹ ಲಕ್ಷಣ ಕಾಣುತ್ತಿಲ್ಲ. ಪೊಲೀಸ್ ಎನ್ ಕೌಂಟರ್​​ಗೆ ಬಲಿಯಾಗಿರುವ ಹಂತಕ ಧರ್ಮರಾಜ್ ಚಡಚಣ ಕುಟುಂಬ ಮತ್ತೆ ಕಾನೂನು ಹೋರಾಟಕ್ಕೆ ‌ಸಜ್ಜಾಗಿದೆ.

ವಿಮಲಾಬಾಯಿ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದಾರೆ.

ಭೀಮಾತೀರದ ಹಂತಕ ಹತ್ಯೆಯ ಆರೋಪಿ ಮಹಾದೇವ ಭೈರಗೊಂಡ ಜನ್ಮದಿನದ ಕಾರ್ಯಕ್ರಮದಲ್ಲಿ ಚಡಚಣ ಮಾಜಿ ಸಿಪಿಐ ಹಾಗೂ ಪಿಎಸ್ಐ ಭಾಗಿಯಾದ ಪ್ರಕರಣ ಈಗ ಭಾರೀ ಸುದ್ದಿ ಮಾಡಿದೆ. ಜನ್ಮದಿನಕ್ಕೆ ಹಾಜರಾದ ಮಾಜಿ ಪೊಲೀಸ್ ಅಧಿಕಾರಿಗಳ ವಿರುದ್ಧ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ಧರ್ಮರಾಜ್ ಚಡಚಣ ಅವರ ತಾಯಿ ವಿಮಲಾಬಾಯಿ ಈ ಪ್ರಕರಣವನ್ನು ಸಿಬಿಐಗೆ ವರ್ಗಾಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಡಿಯೋದಲ್ಲಿ ಮನವಿ ಮಾಡಿಕೊಂಡಿರುವ ವಿಮಲಾಬಾಯಿ ಮಹಾದೇವ ಸಾಹುಕಾರ ಭೈರಗೊಂಡ ಅವರ ಕುಟುಂಬದಿಂದ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ. ಜೈಲಿನಿಂದ ಬಂದ ಬಳಿಕ ಮತ್ತೆ ಒಂದೇ ವೇದಿಕೆಯಲ್ಲಿ ಮೂವರು ಕಾಣಿಸಿಕೊಂಡಿದ್ದಾರೆ. ಮಹಾದೇವ ಭೈರಗೊಂಡ, ಚಡಚಣ ಪಿಎಸ್ಐ ಗೋಪಾಲ ಹಳ್ಳೂರ್, ಸಿಪಿಐ ಎಮ್ ಬಿ ಅಸೋಡೆ ಮತ್ತೆ ಒಂದಾಗಿದ್ದಾರೆ‌. ಈ ಹಿಂದೆ ಕೊಲೆ ಪ್ರಕರಣವನ್ನು ಸಿಐಡಿ ತಂಡಕ್ಕೆ ವಹಿಸಲಾಗಿತ್ತು.

ಇತ್ತೀಚೆಗೆ ಜಾಮೀನು ಮೇಲೆ ಮೂವರು ಹೊರಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ, ಪ್ರಕರಣವನ್ನು ಸಿಬಿಐ ಗೆ ನೀಡಲಿಲ್ಲ.ಇನ್ನಾದರೂ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ವಿಮಲಾಬಾಯಿ ಒತ್ತಾಯಿಸಿದ್ದಾರೆ.

Intro:ವಿಜಯಪುರ Body:ವಿಜಯಪುರ: ಭೀಮಾತೀರದ ಹೋರಾಟ ಇನ್ನೂ ತಣ್ಣಗಾಗುವಂತ ಲಕ್ಷಣ ಕಾಣುತ್ತಿಲ್ಲ. ಪೊಲೀಸ್ ಎನ್ ಕೌಂಟರಿಗೆ ಬಲಿಯಾಗಿರುವ ಹಂತಕ ಧರ್ಮರಾಜ್ ಚಡಚಣ ಕುಟುಂಬ ಮತ್ತೆ ಕಾನೂನು ಹೋರಾಟಕ್ಕೆ ‌ಸಜ್ಜಾಗಿದ್ದಾರೆ.
ಮಹಾದೇವ ಬೈರಗೊಂಡ ಜನ್ಮದಿನದ ಕಾರ್ಯಕ್ರಮದಲ್ಲಿ ಚಡಚಣ ಮಾಜಿ ಸಿಪಿಐ ಹಾಗೂ ಪಿಎಸ್ ಐ ಭಾಗಿ ಪ್ರಕರಣ ಈಗ ಭಾರಿ ಸದ್ದು ಮಾಡಿತ್ತು.
ಇದೇ ಆಧಾರದ ಮೇಲೆ ಮೃತ ಧರ್ಮರಾಜ್ ಹಾಗೂ ಗಂಗಾಧರ ಚಡಚಣ ತಾಯಿ ವಿಮಲಾಬಾಯಿ
ಅಜ್ಞಾತ ಸ್ಥಳದಿಂದ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದು ಮಹಾದೇವ ಸಾಹುಕಾರರು ಭೈರಗೊಂಡ ಕುಟುಂಬದಿಂದ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ.
ಜೈಲಿನಿಂದ ಬಂದ ಬಳಿಕ ಮತ್ತೆ ಒಂದೇ ವೇದಿಕೆಯಲ್ಲಿ ಮೂವರು ಕಾಣಿಸಿಕೊಂಡಿದ್ದಾರೆ.
ಮಹಾದೇವ ಭೈರಗೊಂಡ, ಚಡಚಣ ಪಿಎಸ್ಐ ಗೋಪಾಲ ಹಳ್ಳೂರ್, ಸಿಪಿಐ ಎಮ್ ಬಿ ಅಸೋಡೆ ಮತ್ತೆ ಒಂದಾಗಿದ್ದಾರೆ‌.
ಹೀಗಾಗಿ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಧರ್ಮರಾಜ್ ಚಡಚಣ ತಾಯಿ ವಿಮಲಾಬಾಯಿ ವಿಡಿಯೋ ಮೂಲಕ ಆಗ್ರಹಿಸಿದ್ದಾಳೆ.
ಕೊಲೆ ಪ್ರಕರಣ ಸಿಐಡಿ ತಂಡಕ್ಕೆ ವಹಿಸಲಾಗಿತ್ತು.
ಇತ್ತೀಚೆಗೆ ಜಾಮೀನು ಮೇಲೆ ಮೂವರು ಹೊರ ಬಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐ ಗೆ ನೀಡಲಿಲ್ಲ.
ಇನ್ನಾದರೂ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ವಿಮಲಾಬಾಯಿ ಒತ್ತಾಯಿಸಿದ್ದಾರೆ.Conclusion:ವಿಜಯಪುರ
Last Updated : Jul 25, 2019, 11:09 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.