ETV Bharat / state

ಕುಟುಂಬದವರ ಮೇಲೆ ಯಜಮಾನನ ಅಟ್ಟಹಾಸ: ಮನೆಯವರಿಗೆ ಮನಬಂದಂತೆ ಥಳಿತ!

author img

By

Published : Jan 31, 2021, 1:38 PM IST

ಕೌಟುಂಬಿಕ ಕಲಹದಿಂದ ವ್ಯಕ್ತಿವೋರ್ವ ತನ್ನ ತಂದೆ -ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳ ಮೇಲೆ ರಾಡ್​ನಿಂದ ಹಲ್ಲೆ ಮಾಡಿರುವ ಪ್ರಕರಣ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

man assaults his family members
ಕುಟುಂಬದ ಮೇಲೆ ಯಜಮಾನನ ಅಟ್ಟಹಾಸ

ವಿಜಯಪುರ : ಕೌಟುಂಬಿಕ ಕಲಹ ವಿಚಾರವಾಗಿ ತನ್ನ ಮನೆಯ ಸದಸ್ಯರನ್ನು ವ್ಯಕ್ತಿವೋರ್ವ ಕಬ್ಬಿಣದ ರಾಡ್​ನಿಂದ ಮನಬಂದಂತೆ ಥಳಿಸಿದ್ದಾನೆ.

ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿದ್ದರಾಮಪ್ಪ ಮುಳಸಾವಳಗಿ ಹಲ್ಲೆ ಮಾಡಿದಾತ. ಮನೆಯಲ್ಲಿನ ಕಲಹದಿಂದ ಬೇಸತ್ತು ಈ ರೀತಿ ಹಲ್ಲೆ ನಡೆಸಿದ್ದಾನೆ ಎನ್ನಲಾಗ್ತಿದೆ.

ಸಿದ್ದರಾಮಪ್ಪ ತಂದೆ ದತ್ತಪ್ಪ, ತಾಯಿ ರೇವಮ್ಮ, ಪತ್ನಿ ರೇಣುಕಾ ಮತ್ತು ಇಬ್ಬರು ಮಕ್ಕಳ ಮೇಲೆ ಹಲ್ಲೆ ಮಾಡಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಶಿಕ್ಷಕರನ್ನು ಕರೆದೊಯ್ಯುತ್ತಿದ್ದ ಬಸ್​ಗೆ ಅಪಘಾತ: 10 ಮಂದಿ ಸಾವು, 25 ಜನರಿಗೆ ಗಾಯ

ವಿಜಯಪುರ : ಕೌಟುಂಬಿಕ ಕಲಹ ವಿಚಾರವಾಗಿ ತನ್ನ ಮನೆಯ ಸದಸ್ಯರನ್ನು ವ್ಯಕ್ತಿವೋರ್ವ ಕಬ್ಬಿಣದ ರಾಡ್​ನಿಂದ ಮನಬಂದಂತೆ ಥಳಿಸಿದ್ದಾನೆ.

ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿದ್ದರಾಮಪ್ಪ ಮುಳಸಾವಳಗಿ ಹಲ್ಲೆ ಮಾಡಿದಾತ. ಮನೆಯಲ್ಲಿನ ಕಲಹದಿಂದ ಬೇಸತ್ತು ಈ ರೀತಿ ಹಲ್ಲೆ ನಡೆಸಿದ್ದಾನೆ ಎನ್ನಲಾಗ್ತಿದೆ.

ಸಿದ್ದರಾಮಪ್ಪ ತಂದೆ ದತ್ತಪ್ಪ, ತಾಯಿ ರೇವಮ್ಮ, ಪತ್ನಿ ರೇಣುಕಾ ಮತ್ತು ಇಬ್ಬರು ಮಕ್ಕಳ ಮೇಲೆ ಹಲ್ಲೆ ಮಾಡಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಶಿಕ್ಷಕರನ್ನು ಕರೆದೊಯ್ಯುತ್ತಿದ್ದ ಬಸ್​ಗೆ ಅಪಘಾತ: 10 ಮಂದಿ ಸಾವು, 25 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.