ETV Bharat / state

ಬಿಸಿಲ ನಾಡಲ್ಲೂ ಕವಿದ ಮಂಜು: ಪುಳಕಿತರಾದ ವಾಯು ವಿಹಾರಿಗಳು

author img

By

Published : Jun 27, 2020, 10:58 AM IST

ಮೋಡದಲ್ಲಿ ಮಂಜು ಆವರಿಸಿದ ಕಾರಣ ರಸ್ತೆ ತುಂಬಾ ಮಂಜಿನ ಹನಿಗಳು ಚೆಲ್ಲಾಟ ನಡೆಸಿದವು. ಬಿಸಿಲ ನಾಡು ವಿಜಯಪುರದಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದ್ದು, ಜನರಿಗೆ ಖುಷಿ ನೀಡಿತು. ವಾಹನಗಳು ಸಹ ಹೆಡ್​ಲೈಟ್ ಹಾಕಿಕೊಂಡೇ ವಾಹನ ಸವಾರಿ ಮಾಡಬೇಕಾಯಿತು.

fog covered in vijaypur
ಬಿಸಿಲ ನಾಡಲ್ಲೂ ಕವಿದ ಮಂಜು

ವಿಜಯಪುರ : ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗಿರುವ ಕಾರಣ ವಿಜಯಪುರ - ಬಾಗಲಕೋಟೆ ಮುಖ್ಯರಸ್ತೆ ಸಂಪೂರ್ಣ ಮಂಜಿನಿಂದ ಆವರಿಸಿ ಮಲೆನಾಡಿನಂತೆ ಕಂಡು ಬಂತು.

ಮೋಡದಲ್ಲಿ ಮಂಜು ಆವರಿಸಿದ ಕಾರಣ ರಸ್ತೆ ತುಂಬ ಮಂಜಿನ ಹನಿಗಳು ಚೆಲ್ಲಾಟ ನಡೆಸಿದವು. ಬಿಸಿಲ ನಾಡು ವಿಜಯಪುರದಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದ್ದು, ಜನರಿಗೆ ಖುಷಿ ನೀಡಿತು. ವಾಹನಗಳು ಸಹ ಹೆಡ್​ಲೈಟ್ ಹಾಕಿಕೊಂಡೇ ವಾಹನ ಸವಾರಿ ಮಾಡಬೇಕಾಯಿತು.

ಬಿಸಿಲ ನಾಡಲ್ಲೂ ಕವಿದ ಮಂಜು

ವಾಯುವಿಹಾರಕ್ಕೆ ಹೋದವರಿಗಂತೂ ಸ್ವರ್ಗವೇ ಧರೆಗಿಳಿದಂತಾಗಿತ್ತು. ಮಂಜಿನ ವಾತಾವರಣದಲ್ಲಿ ವಾಯುವಿಹಾರ ನಡೆಸಿ ಖುಷಿ ಪಟ್ಟರು. ಹಲವರು ಈ ವಾತಾವರಣವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಂತಸ ಪಟ್ಟರು.

ವಿಜಯಪುರ : ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗಿರುವ ಕಾರಣ ವಿಜಯಪುರ - ಬಾಗಲಕೋಟೆ ಮುಖ್ಯರಸ್ತೆ ಸಂಪೂರ್ಣ ಮಂಜಿನಿಂದ ಆವರಿಸಿ ಮಲೆನಾಡಿನಂತೆ ಕಂಡು ಬಂತು.

ಮೋಡದಲ್ಲಿ ಮಂಜು ಆವರಿಸಿದ ಕಾರಣ ರಸ್ತೆ ತುಂಬ ಮಂಜಿನ ಹನಿಗಳು ಚೆಲ್ಲಾಟ ನಡೆಸಿದವು. ಬಿಸಿಲ ನಾಡು ವಿಜಯಪುರದಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದ್ದು, ಜನರಿಗೆ ಖುಷಿ ನೀಡಿತು. ವಾಹನಗಳು ಸಹ ಹೆಡ್​ಲೈಟ್ ಹಾಕಿಕೊಂಡೇ ವಾಹನ ಸವಾರಿ ಮಾಡಬೇಕಾಯಿತು.

ಬಿಸಿಲ ನಾಡಲ್ಲೂ ಕವಿದ ಮಂಜು

ವಾಯುವಿಹಾರಕ್ಕೆ ಹೋದವರಿಗಂತೂ ಸ್ವರ್ಗವೇ ಧರೆಗಿಳಿದಂತಾಗಿತ್ತು. ಮಂಜಿನ ವಾತಾವರಣದಲ್ಲಿ ವಾಯುವಿಹಾರ ನಡೆಸಿ ಖುಷಿ ಪಟ್ಟರು. ಹಲವರು ಈ ವಾತಾವರಣವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಂತಸ ಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.