ETV Bharat / state

ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

author img

By

Published : Jan 10, 2020, 6:15 AM IST

ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದ ಭಂಢರಕವಟೆ ಬಾಂದಾರನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಶವದ ಕೈ-ಕಾಲುಗಳನ್ನು ಕಟ್ಟಿ, ದೇಹದ ಮೇಲೆ ಮಚ್ಚುಗಳಿಂದ ಹಲ್ಲೆ ಮಾಡಿದ ಗಾಯದ ಗುರುತುಗಳಿವೆ. ಕಳೆದ ರಾತ್ರಿ ಕೈ- ಕಾಲು ಕಟ್ಟಿ ಹೊಡೆದು ಭೀಮಾ ನದಿಗೆ ಎಸೆದು ಹೋಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

dead body
ಅಪರಿಚಿತ ವ್ಯಕ್ತಿಯ ಶವ

ವಿಜಯಪುರ: ಕರ್ನಾಟಕ- ಮಹಾರಾಷ್ಟ್ರದ ಗಡಿ ಭಾಗದ ಭಂಢರಕವಟೆ ಬಾಂದಾರನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿನ ಅಪರಿಚಿತ ವ್ಯಕ್ತಿಯ ಶವ

ಶವದ ಕೈ-ಕಾಲುಗಳನ್ನು ಕಟ್ಟಿ, ದೇಹದ ಮೇಲೆ ಮಚ್ಚುಗಳಿಂದ ಹಲ್ಲೆ ಮಾಡಿದ ಗಾಯದ ಗುರುತುಗಳಿವೆ. ಕಳೆದ ರಾತ್ರಿ ಕೈ- ಕಾಲು ಕಟ್ಟಿ ಹೊಡೆದು ಭೀಮಾ ನದಿಗೆ ಎಸೆದು ಹೋಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹತ್ಯೆಗೀಡಾದ ವ್ಯಕ್ತಿಯ ಗುರುತು ಪತ್ತೆಗೆ ಮುಂದಾಗಿದ್ದು, ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ. ಮಹಾರಾಷ್ಟ್ರದ ಮಂದ್ರೂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ: ಕರ್ನಾಟಕ- ಮಹಾರಾಷ್ಟ್ರದ ಗಡಿ ಭಾಗದ ಭಂಢರಕವಟೆ ಬಾಂದಾರನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿನ ಅಪರಿಚಿತ ವ್ಯಕ್ತಿಯ ಶವ

ಶವದ ಕೈ-ಕಾಲುಗಳನ್ನು ಕಟ್ಟಿ, ದೇಹದ ಮೇಲೆ ಮಚ್ಚುಗಳಿಂದ ಹಲ್ಲೆ ಮಾಡಿದ ಗಾಯದ ಗುರುತುಗಳಿವೆ. ಕಳೆದ ರಾತ್ರಿ ಕೈ- ಕಾಲು ಕಟ್ಟಿ ಹೊಡೆದು ಭೀಮಾ ನದಿಗೆ ಎಸೆದು ಹೋಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹತ್ಯೆಗೀಡಾದ ವ್ಯಕ್ತಿಯ ಗುರುತು ಪತ್ತೆಗೆ ಮುಂದಾಗಿದ್ದು, ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ. ಮಹಾರಾಷ್ಟ್ರದ ಮಂದ್ರೂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ:
ಕರ್ನಾಟಕ- ಮಹಾರಾಷ್ಟ್ರದ ಗಡಿ ಭಾಗದ ಭಂಢರಕವಟೆ ಬಾಂದಾರನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಶವದ ಕೈಕಾಲುಗಳನ್ನು ಕಟ್ಟಿ, ಮೈಮೇಲೆ ಮಚ್ಚುಗಳಿಂದ ಹೊಡೆದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಕಳೆದ ರಾತ್ರಿ ಕೈ ಕಾಲು ಕಟ್ಟಿ ಹೊಡೆದು ಭೀಮಾ ನದಿಯಲ್ಲಿ ಬಿಸಾಕಿ ಹೋಗಿರಬಹುದು ಎಂಬುದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹತ್ಯಗೀಡಾದ ವ್ಯಕ್ತಿಯ ಗುರುತು ಪತ್ತೆಗಾಗಿ ಹಾಗೂ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ‌ ಬೀಸಿದ್ದಾರೆ.
ಮಹಾರಾಷ್ಟ್ರದ ಮಂದ್ರೂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ದಾಖಲಾಗಿದೆ.
ಸ್ಥಳಕ್ಕೆ ಸೋಲ್ಲಾಪುರದ DYSP ಪ್ರಭಾಕರ ಸಿಂಧೆ ಹಾಗೂ ಮಂದ್ರೂಪ್ ಪೊಲೀಸ್ ಠಾಣೆಯ CPI ಸಂದೀಪ್ ದಾಂಢೆ ಭೇಟಿ, ಪರಿಶೀಲನೆ‌ ನಡೆಸಿದರು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.