ETV Bharat / state

ಹೈದರಾಬಾದ್​​ ರೇಪ್​ & ಮರ್ಡರ್​​ ಘಟನೆ ಖಂಡಿಸಿ ಪಶುವೈದ್ಯರಿಂದ ಮೌನ ಪ್ರತಿಭಟನೆ - ವಿಜಯಪುರದಲ್ಲಿ ಪ್ರಿಯಂಕಾ ರೆಡ್ಡಿ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ

ವಿಜಯಪುರದಲ್ಲಿ ಪ್ರಿಯಂಕಾ ರೆಡ್ಡಿ ಹತ್ಯೆ ಖಂಡಿಸಿ ಕರ್ನಾಟಕ ಪಶುವೈದ್ಯಕೀಯ ಸಂಘಟನೆಯಿಂದ ಮೌನ ಪ್ರತಿಭಟನೆ ಮಾಡಲಾಯಿತು.

ಮೌನ ಪ್ರತಿಭಟನೆ
ಮೌನ ಪ್ರತಿಭಟನೆ
author img

By

Published : Dec 3, 2019, 6:37 PM IST

ವಿಜಯಪುರ: ಪಶು ವೈದ್ಯ ಪ್ರಿಯಂಕಾ ರೆಡ್ಡಿ ಹತ್ಯೆ ಖಂಡಿಸಿ ಕರ್ನಾಟಕ ಪಶುವೈದ್ಯಕೀಯ ಸಂಘಟನೆ ಜಿಲ್ಲಾ ಘಟಕದಿಂದ ಮೌನ ಪ್ರತಿಭಟನೆ ನಡೆಸಲಾಯಿತು.

ನಗರದ ಸಿದ್ದೇಶ್ವರ ಮಂದಿರದಿಂದ ಗಾಂಧಿ ವೃತ್ತವರಿಗೆ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಾದಯಾತ್ರೆ ನಡಿಸಿ ಪ್ರಿಯಂಕಾ ಹತ್ಯೆಯನ್ನು ಖಂಡಸಿದರು. ಗಾಂಧಿ ವೃತ್ತದಲ್ಲಿ ಪ್ರಿಯಂಕಾ ರೆಡ್ಡಿ ಭಾವಚಿತ್ರಕ್ಕೆ ಕ್ಯಾಂಡಲ್ ಬೆಳಗಿಸಿ ಮೌನ ಪ್ರತಿಭಟನೆ ನಡೆಸಿದರು.

ಪ್ರಿಯಂಕಾ ರೆಡ್ಡಿ ಹತ್ಯೆ ಖಂಡಿಸಿ ಪಶುವೈದ್ಯರ ಮೌನ ಪ್ರತಿಭಟನೆ

ಮೌನ ಪ್ರತಿಭಟನೆಯಲ್ಲಿ ಜಿಲ್ಲೆಯ ಹಲವು ಭಾಗಗಳ ಪಶುವೈದ್ಯರು ಭಾಗಿಯಾಗಿದ್ದರು‌‌.

ವಿಜಯಪುರ: ಪಶು ವೈದ್ಯ ಪ್ರಿಯಂಕಾ ರೆಡ್ಡಿ ಹತ್ಯೆ ಖಂಡಿಸಿ ಕರ್ನಾಟಕ ಪಶುವೈದ್ಯಕೀಯ ಸಂಘಟನೆ ಜಿಲ್ಲಾ ಘಟಕದಿಂದ ಮೌನ ಪ್ರತಿಭಟನೆ ನಡೆಸಲಾಯಿತು.

ನಗರದ ಸಿದ್ದೇಶ್ವರ ಮಂದಿರದಿಂದ ಗಾಂಧಿ ವೃತ್ತವರಿಗೆ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಾದಯಾತ್ರೆ ನಡಿಸಿ ಪ್ರಿಯಂಕಾ ಹತ್ಯೆಯನ್ನು ಖಂಡಸಿದರು. ಗಾಂಧಿ ವೃತ್ತದಲ್ಲಿ ಪ್ರಿಯಂಕಾ ರೆಡ್ಡಿ ಭಾವಚಿತ್ರಕ್ಕೆ ಕ್ಯಾಂಡಲ್ ಬೆಳಗಿಸಿ ಮೌನ ಪ್ರತಿಭಟನೆ ನಡೆಸಿದರು.

ಪ್ರಿಯಂಕಾ ರೆಡ್ಡಿ ಹತ್ಯೆ ಖಂಡಿಸಿ ಪಶುವೈದ್ಯರ ಮೌನ ಪ್ರತಿಭಟನೆ

ಮೌನ ಪ್ರತಿಭಟನೆಯಲ್ಲಿ ಜಿಲ್ಲೆಯ ಹಲವು ಭಾಗಗಳ ಪಶುವೈದ್ಯರು ಭಾಗಿಯಾಗಿದ್ದರು‌‌.

Intro:ವಿಜಯಪುರ: ಪಶು ವೈದ್ಯ ಪ್ರಿಯಂಕಾ ರೆಡ್ಡಿ ಹತ್ಯೆಯನ್ನು ಖಂಡಿಸಿ ಕರ್ನಾಟಕ ಪಶುವೈದ್ಯಕೀಯ ಸಂಘಟನೆ ಜಿಲ್ಲಾ ಘಟಕದಿಂದ ಮೌನ ಪ್ರತಿಭಟನೆ ನಡೆಸಲಾಯಿತು.

ನಗರದ ಸಿದ್ದೇಶ್ವರ ಮಂದಿರದಿಂದ ಗಾಂಧಿ ವೃತ್ತವರಿಗೆ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಾದಯಾತ್ರೆ ನಡಿಸಿ ಪ್ರಿಯಂಕಾ ಹತ್ಯನ್ನು ಖಂಡಸಿದರು. ಗಾಂಧಿ ವೃತ್ತದಲ್ಲಿ ಪ್ರಿಯಂಕಾ ರೆಡ್ಡಿ ಭಾವಚಿತ್ರಕ್ಕೆ ಕ್ಯಾಂಡಲ್ ಬೆಳಗಿಸಿ ಪಶುವೈದ್ಯರು ಮೌನ ಪ್ರತಿಭಟನೆ ನಡೆಸಿದರು..

ಮೌನ ಪ್ರತಿಭಟನೆಯಲ್ಲಿ ಜಿಲ್ಲೆಯ ಹಲವು ಭಾಗಗಳ ಪಶು ವೈದ್ಯರು ಪ್ರತಿಭಟನೆ ‌ರ್ಯಾಲಿಯಲ್ಲಿ ಭಾಗಿಯಾಗಿದ್ದರು‌‌..Body:ವಿಜಯಪುರ: ಪಶು ವೈದ್ಯ ಪ್ರಿಯಂಕಾ ರೆಡ್ಡಿ ಹತ್ಯೆಯನ್ನು ಖಂಡಿಸಿ ಕರ್ನಾಟಕ ಪಶುವೈದ್ಯಕೀಯ ಸಂಘಟನೆ ಜಿಲ್ಲಾ ಘಟಕದಿಂದ ಮೌನ ಪ್ರತಿಭಟನೆ ನಡೆಸಲಾಯಿತು.

ನಗರದ ಸಿದ್ದೇಶ್ವರ ಮಂದಿರದಿಂದ ಗಾಂಧಿ ವೃತ್ತವರಿಗೆ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಾದಯಾತ್ರೆ ನಡಿಸಿ ಪ್ರಿಯಂಕಾ ಹತ್ಯನ್ನು ಖಂಡಸಿದರು. ಗಾಂಧಿ ವೃತ್ತದಲ್ಲಿ ಪ್ರಿಯಂಕಾ ರೆಡ್ಡಿ ಭಾವಚಿತ್ರಕ್ಕೆ ಕ್ಯಾಂಡಲ್ ಬೆಳಗಿಸಿ ಪಶುವೈದ್ಯರು ಮೌನ ಪ್ರತಿಭಟನೆ ನಡೆಸಿದರು..

ಮೌನ ಪ್ರತಿಭಟನೆಯಲ್ಲಿ ಜಿಲ್ಲೆಯ ಹಲವು ಭಾಗಗಳ ಪಶು ವೈದ್ಯರು ಪ್ರತಿಭಟನೆ ‌ರ್ಯಾಲಿಯಲ್ಲಿ ಭಾಗಿಯಾಗಿದ್ದರು‌‌..Conclusion:ವಿಜಯಪುರ: ಪಶು ವೈದ್ಯ ಪ್ರಿಯಂಕಾ ರೆಡ್ಡಿ ಹತ್ಯೆಯನ್ನು ಖಂಡಿಸಿ ಕರ್ನಾಟಕ ಪಶುವೈದ್ಯಕೀಯ ಸಂಘಟನೆ ಜಿಲ್ಲಾ ಘಟಕದಿಂದ ಮೌನ ಪ್ರತಿಭಟನೆ ನಡೆಸಲಾಯಿತು.

ನಗರದ ಸಿದ್ದೇಶ್ವರ ಮಂದಿರದಿಂದ ಗಾಂಧಿ ವೃತ್ತವರಿಗೆ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಾದಯಾತ್ರೆ ನಡಿಸಿ ಪ್ರಿಯಂಕಾ ಹತ್ಯನ್ನು ಖಂಡಸಿದರು. ಗಾಂಧಿ ವೃತ್ತದಲ್ಲಿ ಪ್ರಿಯಂಕಾ ರೆಡ್ಡಿ ಭಾವಚಿತ್ರಕ್ಕೆ ಕ್ಯಾಂಡಲ್ ಬೆಳಗಿಸಿ ಪಶುವೈದ್ಯರು ಮೌನ ಪ್ರತಿಭಟನೆ ನಡೆಸಿದರು..

ಮೌನ ಪ್ರತಿಭಟನೆಯಲ್ಲಿ ಜಿಲ್ಲೆಯ ಹಲವು ಭಾಗಗಳ ಪಶು ವೈದ್ಯರು ಪ್ರತಿಭಟನೆ ‌ರ್ಯಾಲಿಯಲ್ಲಿ ಭಾಗಿಯಾಗಿದ್ದರು‌‌..

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.