ETV Bharat / state

ಬಿಜೆಪಿಗೆ ಹೋಗೋದಾದ್ರೆ ಕದ್ದುಮುಚ್ಚಿ ಹೋಗಲ್ಲ... ಜಿಗಿಯುವ ಹಿಂಟ್​ ಕೊಟ್ರಾ ದೇವಾನಂದ‌ ಚವ್ಹಾಣ? - Devananda Chavana who met Yeddyurappa

ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಯಾರೂ ಮಿತ್ರರಲ್ಲ.ಸದ್ಯದ ಮಟ್ಟಿಗೆ ನಾನು ಜೆಡಿಎಸ್ ನಾಯಕರ ಸೂಚನೆಗೆ ಬದ್ದನಾಗಿರುವೆ. ಹಿಂದೆ‌ ನಾನು ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ಮಾಡಿದ್ದೇನೆ ಅಷ್ಟೇ ಎಂದು ಜೆಡಿಎಸ್ ಶಾಸಕ‌ ದೇವಾನಂದ‌ ಚವ್ಹಾಣ ಹೇಳಿದರು.

JDS MLA Devanand Chavana, ದೇವಾನಂದ‌ ಚವ್ಹಾಣ
ಬಿಜೆಪಿ ಕಡೆ ಒಲವು ತೋರಿದ ದೇವಾನಂದ‌ ಚವ್ಹಾಣ
author img

By

Published : Nov 26, 2019, 12:32 PM IST

ವಿಜಯಪುರ: ನಾನು ಜೆಡಿಎಸ್ ಬಿಡುವ ಪ್ರಶ್ನೆಯಿಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ ಮತದಾರರ ಒತ್ತಡವಿದ್ದರೆ ವಿಚಾರ ಮಾಡೋಣ ಎಂದು ಹೇಳುವುದರ ಮೂಲಕ ಪರೋಕ್ಷವಾಗಿ ಬಿಜೆಪಿಯತ್ತ ಜೆಡಿಎಸ್ ಶಾಸಕ‌ ದೇವಾನಂದ‌ ಚವ್ಹಾಣ ಒಲವು ತೋರಿಸಿದ್ದಾರೆ.

ಮಾಧ್ಯಮಗೋಷ್ಠಿ ನಡೆಸಿ ಮಾತಾಡಿದ ಅವರು, ನಾನು ಬೇರೆ ಪಕ್ಷಕ್ಕೆ ಹೋಗುವುದಾದರೆ ಕದ್ದು ಮುಚ್ಚಿ ಹೊಗೋದಿಲ್ಲ. ಒಂದು ವೇಳೆ ಹೋಗುವುದಾದ್ರೆ ಮಾಧ್ಯಮ ದವರಿಗೆ ಹಾಗೂ ಕ್ಷೇತ್ರದ ಜನತೆಗೆ ತಿಳಿಸಿ, ಡಂಗೂರ ಸಾರಿಯೇ ಹೋಗುತ್ತೇನೆ ಎಂದರು.

ಬಿಜೆಪಿ ಕಡೆ ಒಲವು ತೋರಿದ ದೇವಾನಂದ‌ ಚವ್ಹಾಣ

ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಯಾರೂ ಮಿತ್ರರಲ್ಲ. ಸದ್ಯದ ಮಟ್ಟಿಗೆ ನಾನು ಜೆಡಿಎಸ್ ನಾಯಕರ ಸೂಚನೆಗೆ ಬದ್ದನಾಗಿರುವೆ. ಹಿಂದೆ‌ ನಾನು ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ಮಾಡಿದ್ದೇನೆ ಅಷ್ಟೇ. ಎಲ್ಲ ಪಕ್ಷದ ಶಾಸಕರಿಗೂ, ಜನರಿಗೂ ಸಿಎಂ ಒಬ್ಬರೇ ಆಗಿರುತ್ತಾರೆ ಈ ಹಿನ್ನೆಲೆ ಯತ್ನಾಳ ಅವರ ಜೊತೆ ಆಶ್ರಯ ಯೋಜನೆ ಮನೆ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ನಾನು ಕ್ಷೇತ್ರದ ಜನತೆ ಬಿಟ್ಟು ಏನು ಮಾಡುವುದಿಲ್ಲ. ನೂರಾರು‌ ಕೋಟಿ‌ ಹಣ ನನ್ನ ಕ್ಷೇತ್ರದ ಅಭಿವೃದ್ಧಿಗೆ ಕೊಟ್ಟರೆ ಮುಂದೆ ನೋಡೋಣ‌ ಎಂದು‌ ಪರೋಕ್ಷವಾಗಿ ಬಿಜೆಪಿಯತ್ತ ಒಲವಿನ ಮಾತನಾಡಿದರು.

ವಿಜಯಪುರ: ನಾನು ಜೆಡಿಎಸ್ ಬಿಡುವ ಪ್ರಶ್ನೆಯಿಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ ಮತದಾರರ ಒತ್ತಡವಿದ್ದರೆ ವಿಚಾರ ಮಾಡೋಣ ಎಂದು ಹೇಳುವುದರ ಮೂಲಕ ಪರೋಕ್ಷವಾಗಿ ಬಿಜೆಪಿಯತ್ತ ಜೆಡಿಎಸ್ ಶಾಸಕ‌ ದೇವಾನಂದ‌ ಚವ್ಹಾಣ ಒಲವು ತೋರಿಸಿದ್ದಾರೆ.

ಮಾಧ್ಯಮಗೋಷ್ಠಿ ನಡೆಸಿ ಮಾತಾಡಿದ ಅವರು, ನಾನು ಬೇರೆ ಪಕ್ಷಕ್ಕೆ ಹೋಗುವುದಾದರೆ ಕದ್ದು ಮುಚ್ಚಿ ಹೊಗೋದಿಲ್ಲ. ಒಂದು ವೇಳೆ ಹೋಗುವುದಾದ್ರೆ ಮಾಧ್ಯಮ ದವರಿಗೆ ಹಾಗೂ ಕ್ಷೇತ್ರದ ಜನತೆಗೆ ತಿಳಿಸಿ, ಡಂಗೂರ ಸಾರಿಯೇ ಹೋಗುತ್ತೇನೆ ಎಂದರು.

ಬಿಜೆಪಿ ಕಡೆ ಒಲವು ತೋರಿದ ದೇವಾನಂದ‌ ಚವ್ಹಾಣ

ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಯಾರೂ ಮಿತ್ರರಲ್ಲ. ಸದ್ಯದ ಮಟ್ಟಿಗೆ ನಾನು ಜೆಡಿಎಸ್ ನಾಯಕರ ಸೂಚನೆಗೆ ಬದ್ದನಾಗಿರುವೆ. ಹಿಂದೆ‌ ನಾನು ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ಮಾಡಿದ್ದೇನೆ ಅಷ್ಟೇ. ಎಲ್ಲ ಪಕ್ಷದ ಶಾಸಕರಿಗೂ, ಜನರಿಗೂ ಸಿಎಂ ಒಬ್ಬರೇ ಆಗಿರುತ್ತಾರೆ ಈ ಹಿನ್ನೆಲೆ ಯತ್ನಾಳ ಅವರ ಜೊತೆ ಆಶ್ರಯ ಯೋಜನೆ ಮನೆ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ನಾನು ಕ್ಷೇತ್ರದ ಜನತೆ ಬಿಟ್ಟು ಏನು ಮಾಡುವುದಿಲ್ಲ. ನೂರಾರು‌ ಕೋಟಿ‌ ಹಣ ನನ್ನ ಕ್ಷೇತ್ರದ ಅಭಿವೃದ್ಧಿಗೆ ಕೊಟ್ಟರೆ ಮುಂದೆ ನೋಡೋಣ‌ ಎಂದು‌ ಪರೋಕ್ಷವಾಗಿ ಬಿಜೆಪಿಯತ್ತ ಒಲವಿನ ಮಾತನಾಡಿದರು.

Intro:ಮತ್ತಷ್ಟು ಜನ ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡಿದ ನಾಗಠಾಣಾ ಮತ ಕ್ಷೇತ್ರದ ಜೆಡಿಎಸ್ ಶಾಸಕ‌ ದೇವಾನಂದ‌ ಚವ್ಹಾಣ,ಸದ್ಯ ಯಾವುದೇ ನಿರ್ಧಾರ ಮಾಡಿಲ್ಲ ನಾನು ಜೆಡಿಎಸ್ ಬಿಡುವ ವಿಚಾರವಿಲ್ಲ, ಕ್ಷೇತ್ರದ ಅಭಿವೃದ್ಧಿ ಹಾಗೂ ಮತದಾರರ ಒತ್ತಡವಿದ್ದರೆ ವಿಚಾರ ಮಾಡೋಣ ಎಂದು ಹೇಳಿವುದರ ಮೂಲಕ ಪರೋಕ್ಷವಾಗಿ ಬಿಜೆಪಿಯತ್ತ ಚಿತ್ತ ಎಂದು ಹೇಳಿದ್ದಾರೆ.

ನಾನು ಬೇರೆ ಪಕ್ಷಕ್ಕೆ ಹೋಗುವಿದಾರೆ ಕದ್ದು ಮುಚ್ಚಿ ಹೊಗೋದಿಲ್ಲ ಒಂದು ವೇಳೆ ಹೋಗುವುದಾದ್ರೆ ಮಾಧ್ಯಮ ದವರಿಗೆ ಹಾಗೂ ಕ್ಷೇತ್ರದ ಜನತೆಗೆ ತಿಳಿಸಿ, ಡಂಗಿರ ಸಾರಿಯೇ ಹೋಗುತ್ತೇನೆ. ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಯಾರೂ ಮಿತ್ರರಲ್ಲ.ಸದ್ಯ ಮಟ್ಟಿ್ಗೆಗೆ ನಾನು ಜೆಡಿಎಸ್ ನಾಯಕರ ಸೂಚನೆಗೆ ಬದ್ದನಾಗಿರುವೆ.ಹಿಂದೆ‌ ನಾನು ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಯಡಿಯೂರಪ್ಪ ಚರ್ಚೆ ಮಾಡಿರುವೆ ಎಲ್ಲ ಪಕ್ಷದ ಶಾಸಕರಿಗೂ,ಜನರಿಗೂ ಸಿಎಂ ಆಗಿರುತ್ತಾರೆ.ನಿನ್ನೆ ಯತ್ನಾಳ ಅವರ ಜೊತೆ ಆಶ್ರಯ ಯೋಜನೆ ಮನೆ ಕುರಿತು ಚರ್ಚೆ ನಡೆಸಲಾಗಿದೆ. ಆ ಸಭೆಯಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಭೆ ನಡೆಸಲಾಗಿದೆ. ಯತ್ನಾಳ ಅವರು ಹಿಂದೆ ಜೆಡಿಎಸ್ ನಲ್ಲಿದ್ದವರು ಅವರ ಜೊತೆ ಸ್ನೇಹವಿದೆ. ನಾನು ಕ್ಷೇತ್ರದ ಜನತೆ ಬಿಟ್ಟು ಎನು ಮಾಡುವುದಿಲ್ಲ.ನೂರಾರು‌ ಕೋಟಿ‌ ಹಣ ನನ್ನ ಕ್ಷೇತ್ರದ ಅಭಿವೃದ್ಧಿಗೆ ಕೊಟ್ಡರೆ ಮುಂದೆ ನೋಡೋಣ‌ ಎಂದು‌ ಪರೋಕ್ಷವಾಗಿ ಬಿಜೆಪಿಯತ್ತ ಚಿತ್ತ ಹರಿಸಿದ ಶಾಸಕ ದೇವಾನಂದ ಚವ್ಹಾಣ


Body:ಮತ್ತಷ್ಟು ಜನ ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡಿದ ನಾಗಠಾಣಾ ಮತ ಕ್ಷೇತ್ರದ ಜೆಡಿಎಸ್ ಶಾಸಕ‌ ದೇವಾನಂದ‌ ಚವ್ಹಾಣ,ಸದ್ಯ ಯಾವುದೇ ನಿರ್ಧಾರ ಮಾಡಿಲ್ಲ ನಾನು ಜೆಡಿಎಸ್ ಬಿಡುವ ವಿಚಾರವಿಲ್ಲ, ಕ್ಷೇತ್ರದ ಅಭಿವೃದ್ಧಿ ಹಾಗೂ ಮತದಾರರ ಒತ್ತಡವಿದ್ದರೆ ವಿಚಾರ ಮಾಡೋಣ ಎಂದು ಹೇಳಿವುದರ ಮೂಲಕ ಪರೋಕ್ಷವಾಗಿ ಬಿಜೆಪಿಯತ್ತ ಚಿತ್ತ ಎಂದು ಹೇಳಿದ್ದಾರೆ.

ನಾನು ಬೇರೆ ಪಕ್ಷಕ್ಕೆ ಹೋಗುವಿದಾರೆ ಕದ್ದು ಮುಚ್ಚಿ ಹೊಗೋದಿಲ್ಲ ಒಂದು ವೇಳೆ ಹೋಗುವುದಾದ್ರೆ ಮಾಧ್ಯಮ ದವರಿಗೆ ಹಾಗೂ ಕ್ಷೇತ್ರದ ಜನತೆಗೆ ತಿಳಿಸಿ, ಡಂಗಿರ ಸಾರಿಯೇ ಹೋಗುತ್ತೇನೆ. ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಯಾರೂ ಮಿತ್ರರಲ್ಲ.ಸದ್ಯ ಮಟ್ಟಿ್ಗೆಗೆ ನಾನು ಜೆಡಿಎಸ್ ನಾಯಕರ ಸೂಚನೆಗೆ ಬದ್ದನಾಗಿರುವೆ.ಹಿಂದೆ‌ ನಾನು ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಯಡಿಯೂರಪ್ಪ ಚರ್ಚೆ ಮಾಡಿರುವೆ ಎಲ್ಲ ಪಕ್ಷದ ಶಾಸಕರಿಗೂ,ಜನರಿಗೂ ಸಿಎಂ ಆಗಿರುತ್ತಾರೆ.ನಿನ್ನೆ ಯತ್ನಾಳ ಅವರ ಜೊತೆ ಆಶ್ರಯ ಯೋಜನೆ ಮನೆ ಕುರಿತು ಚರ್ಚೆ ನಡೆಸಲಾಗಿದೆ. ಆ ಸಭೆಯಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಭೆ ನಡೆಸಲಾಗಿದೆ. ಯತ್ನಾಳ ಅವರು ಹಿಂದೆ ಜೆಡಿಎಸ್ ನಲ್ಲಿದ್ದವರು ಅವರ ಜೊತೆ ಸ್ನೇಹವಿದೆ. ನಾನು ಕ್ಷೇತ್ರದ ಜನತೆ ಬಿಟ್ಟು ಎನು ಮಾಡುವುದಿಲ್ಲ.ನೂರಾರು‌ ಕೋಟಿ‌ ಹಣ ನನ್ನ ಕ್ಷೇತ್ರದ ಅಭಿವೃದ್ಧಿಗೆ ಕೊಟ್ಡರೆ ಮುಂದೆ ನೋಡೋಣ‌ ಎಂದು‌ ಪರೋಕ್ಷವಾಗಿ ಬಿಜೆಪಿಯತ್ತ ಚಿತ್ತ ಹರಿಸಿದ ಶಾಸಕ ದೇವಾನಂದ ಚವ್ಹಾಣ


Conclusion:ಮತ್ತಷ್ಟು ಜನ ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡಿದ ನಾಗಠಾಣಾ ಮತ ಕ್ಷೇತ್ರದ ಜೆಡಿಎಸ್ ಶಾಸಕ‌ ದೇವಾನಂದ‌ ಚವ್ಹಾಣ,ಸದ್ಯ ಯಾವುದೇ ನಿರ್ಧಾರ ಮಾಡಿಲ್ಲ ನಾನು ಜೆಡಿಎಸ್ ಬಿಡುವ ವಿಚಾರವಿಲ್ಲ, ಕ್ಷೇತ್ರದ ಅಭಿವೃದ್ಧಿ ಹಾಗೂ ಮತದಾರರ ಒತ್ತಡವಿದ್ದರೆ ವಿಚಾರ ಮಾಡೋಣ ಎಂದು ಹೇಳಿವುದರ ಮೂಲಕ ಪರೋಕ್ಷವಾಗಿ ಬಿಜೆಪಿಯತ್ತ ಚಿತ್ತ ಎಂದು ಹೇಳಿದ್ದಾರೆ.

ನಾನು ಬೇರೆ ಪಕ್ಷಕ್ಕೆ ಹೋಗುವಿದಾರೆ ಕದ್ದು ಮುಚ್ಚಿ ಹೊಗೋದಿಲ್ಲ ಒಂದು ವೇಳೆ ಹೋಗುವುದಾದ್ರೆ ಮಾಧ್ಯಮ ದವರಿಗೆ ಹಾಗೂ ಕ್ಷೇತ್ರದ ಜನತೆಗೆ ತಿಳಿಸಿ, ಡಂಗಿರ ಸಾರಿಯೇ ಹೋಗುತ್ತೇನೆ. ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಯಾರೂ ಮಿತ್ರರಲ್ಲ.ಸದ್ಯ ಮಟ್ಟಿ್ಗೆಗೆ ನಾನು ಜೆಡಿಎಸ್ ನಾಯಕರ ಸೂಚನೆಗೆ ಬದ್ದನಾಗಿರುವೆ.ಹಿಂದೆ‌ ನಾನು ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಯಡಿಯೂರಪ್ಪ ಚರ್ಚೆ ಮಾಡಿರುವೆ ಎಲ್ಲ ಪಕ್ಷದ ಶಾಸಕರಿಗೂ,ಜನರಿಗೂ ಸಿಎಂ ಆಗಿರುತ್ತಾರೆ.ನಿನ್ನೆ ಯತ್ನಾಳ ಅವರ ಜೊತೆ ಆಶ್ರಯ ಯೋಜನೆ ಮನೆ ಕುರಿತು ಚರ್ಚೆ ನಡೆಸಲಾಗಿದೆ. ಆ ಸಭೆಯಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಭೆ ನಡೆಸಲಾಗಿದೆ. ಯತ್ನಾಳ ಅವರು ಹಿಂದೆ ಜೆಡಿಎಸ್ ನಲ್ಲಿದ್ದವರು ಅವರ ಜೊತೆ ಸ್ನೇಹವಿದೆ. ನಾನು ಕ್ಷೇತ್ರದ ಜನತೆ ಬಿಟ್ಟು ಎನು ಮಾಡುವುದಿಲ್ಲ.ನೂರಾರು‌ ಕೋಟಿ‌ ಹಣ ನನ್ನ ಕ್ಷೇತ್ರದ ಅಭಿವೃದ್ಧಿಗೆ ಕೊಟ್ಡರೆ ಮುಂದೆ ನೋಡೋಣ‌ ಎಂದು‌ ಪರೋಕ್ಷವಾಗಿ ಬಿಜೆಪಿಯತ್ತ ಚಿತ್ತ ಹರಿಸಿದ ಶಾಸಕ ದೇವಾನಂದ ಚವ್ಹಾಣ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.