ETV Bharat / state

ಕೊರೊನಾ ವಾರಿಯರ್ಸ್​​ಗೆ ಪತ್ರ ಮುಖೇನ ಅಭಿನಂದನೆ ಸಲ್ಲಿಕೆ

ಕೊರೊನಾ ವಿರುದ್ಧ ಹೋರಾಡುತ್ತಿರುವ ಅಧಿಕಾರಿಗಳಿಗೆ ವಿಧಾನಪರಿಷತ್​​ ಸದಸ್ಯ ಸುನೀಲಗೌಡ ಪಾಟೀಲರು ಪತ್ರದ ಮುಖೇನ ಅಭಿನಂದನೆ ಸಲ್ಲಿಸಿದ್ದಾರೆ.

author img

By

Published : May 27, 2020, 5:17 PM IST

ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ
ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ

ಮುದ್ದೇಬಿಹಾಳ : ಕೊರೊನಾ ವಾರಿಯರ್ಸ್​ಗಳಾಗಿ ತಮ್ಮ ಜೀವ ಒತ್ತೆ ಇಟ್ಟು ಹೋರಾಟ ನಡೆಸುತ್ತಿರುವ ಅಧಿಕಾರಿಗಳ ಪರಿಶ್ರಮಕ್ಕೆ, ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲರು ಪತ್ರ ಮುಖೇನ ಅಭಿನಂದನೆ ಸಲ್ಲಿಸಿದ್ದಾರೆ.

ಪತ್ರ ಮುಖೇನ ಅಭಿನಂದನೆ
ಪತ್ರ ಮುಖೇನ ಅಭಿನಂದನೆ

ವಿಜಯಪುರ - ಬಾಗಲಕೋಟೆ ಸ್ಥಳೀಯ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಸುನೀಲಗೌಡರು, ಕೊರೊನಾ ವಾರಿಯರ್ಸ್​ಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ವಿಧಾನಪರಿಷತ್​​ ಸದಸ್ಯ ಸುನೀಲಗೌಡರು ಮುದ್ದೇಬಿಹಾಳ ಪುರಸಭೆಗೆ ಬರೆದಿರುವ ಪತ್ರ ಈ ಟಿವಿ ಭಾರತ್‌ಗೆ ದೊರೆತಿದೆ.

ಮುದ್ದೇಬಿಹಾಳ : ಕೊರೊನಾ ವಾರಿಯರ್ಸ್​ಗಳಾಗಿ ತಮ್ಮ ಜೀವ ಒತ್ತೆ ಇಟ್ಟು ಹೋರಾಟ ನಡೆಸುತ್ತಿರುವ ಅಧಿಕಾರಿಗಳ ಪರಿಶ್ರಮಕ್ಕೆ, ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲರು ಪತ್ರ ಮುಖೇನ ಅಭಿನಂದನೆ ಸಲ್ಲಿಸಿದ್ದಾರೆ.

ಪತ್ರ ಮುಖೇನ ಅಭಿನಂದನೆ
ಪತ್ರ ಮುಖೇನ ಅಭಿನಂದನೆ

ವಿಜಯಪುರ - ಬಾಗಲಕೋಟೆ ಸ್ಥಳೀಯ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಸುನೀಲಗೌಡರು, ಕೊರೊನಾ ವಾರಿಯರ್ಸ್​ಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ವಿಧಾನಪರಿಷತ್​​ ಸದಸ್ಯ ಸುನೀಲಗೌಡರು ಮುದ್ದೇಬಿಹಾಳ ಪುರಸಭೆಗೆ ಬರೆದಿರುವ ಪತ್ರ ಈ ಟಿವಿ ಭಾರತ್‌ಗೆ ದೊರೆತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.