ETV Bharat / state

ಭೀಮಾ ತೀರದ ನಟೋರಿಯಸ್​​​ ಚಡಚಣ ಸಹೋದರರ ಹತ್ಯೆ ಆರೋಪಿಗಳ ಜಾಮೀನು ಅರ್ಜಿ ವಜಾ

author img

By

Published : Jun 2, 2019, 4:21 AM IST

ಭೀಮಾ ತೀರದ ನಟೋರಿಯಸ್ ಹಂತಕ ಚಡಚಣ ಸಹೋದರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಸಿಪಿಐ ಎಂ.ಬಿ.ಅಸೋಡೆ ಸೇರಿ ಇನ್ನು ಐದು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ.

ಚಡಚಣ ಸಹೋದರರ ಹತ್ಯೆ ಆರೋಪಿಗಳ ಜಾಮೀನು ಅರ್ಜಿ ವಜಾ

ವಿಜಯಪುರ: ಕಳೆದ 2017ರ ಅಕ್ಟೋಬರ್ 30ರಂದು ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣನ ಎನ್​​ಕೌಂಟರ್ ನಡೆದಿತ್ತು. ಈ ಪ್ರಕರಣದ ಒಟ್ಟು ಆರು ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಯಕ ಆದೇಶ ಹೊರಡಿಸಿದ್ದಾರೆ.

ಆರೋಪಿಗಳಾದ ಎಂ.ಬಿ,ಅಸೋಡೆ, ಪೊಲೀಸ್ ಪೇದೆ ಗಡ್ಡೆಪ್ಪ ನಾಯ್ಕೋಡಿ, ಹಣಮಂತ ಪೂಜಾರಿ, ಸಿದ್ದಗೊಂಡ ತಿಕ್ಕುಂಡಿ, ಭೀಮಾಶಂಕರ ಪೂಜಾರಿ, ಚಾಂದಹುಸೇನಿ ಚಡಚಣ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಧರ್ಮರಾಜ ಚಡಚಣನ ಎನಕೌಂಟರ್ ಹಾಗೂ ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದಲ್ಲಿ ಈ ಆರೋಪಿಗಳ ಪಾತ್ರ ಇದೆ ಎನ್ನಲಾಗಿದೆ. 2017 ಅಕ್ಟೋಬರ್ 30ರಂದು ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದ ಧರ್ಮರಾಜ ಅಡ್ಡೆಯಲ್ಲಿ ಧರ್ಮರಾಜನನ್ನು ಎನಕೌಂಟರ್ ಮಾಡಲಾಗಿತ್ತು. ಬಳಿಕ ಅದೇ ದಿನ ಧರ್ಮರಾಜ‌ ಸಹೋದರ ಗಂಗಾಧರನನ್ನು ನಿಗೂಢವಾಗಿ ಹತ್ಯೆ ಮಾಡಲಾಗಿತ್ತು.

ಚಡಚಣ ಸಹೋದರರ ತಾಯಿ ವಿಮಲಾಬಾಯಿ ಚಡಚಣ ದೂರಿನ ಆಧಾರದ ಮೇಲೆ ಎರಡೂ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪ್ರಕರಣದ A1 ಆರೋಪಿ ಮಹಾದೇವ ಸಾಹುಕಾರ ಭೈರಗೊಂಡನಿಗೆ ಕೋರ್ಟ್ ಕಳೆದ ತಿಂಗಳು ಜಾಮೀನು ನೀಡಿತ್ತು. ಸದ್ಯ ಇನ್ನುಳಿದ ಆರು ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ರು.

ವಿಜಯಪುರ: ಕಳೆದ 2017ರ ಅಕ್ಟೋಬರ್ 30ರಂದು ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣನ ಎನ್​​ಕೌಂಟರ್ ನಡೆದಿತ್ತು. ಈ ಪ್ರಕರಣದ ಒಟ್ಟು ಆರು ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಯಕ ಆದೇಶ ಹೊರಡಿಸಿದ್ದಾರೆ.

ಆರೋಪಿಗಳಾದ ಎಂ.ಬಿ,ಅಸೋಡೆ, ಪೊಲೀಸ್ ಪೇದೆ ಗಡ್ಡೆಪ್ಪ ನಾಯ್ಕೋಡಿ, ಹಣಮಂತ ಪೂಜಾರಿ, ಸಿದ್ದಗೊಂಡ ತಿಕ್ಕುಂಡಿ, ಭೀಮಾಶಂಕರ ಪೂಜಾರಿ, ಚಾಂದಹುಸೇನಿ ಚಡಚಣ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಧರ್ಮರಾಜ ಚಡಚಣನ ಎನಕೌಂಟರ್ ಹಾಗೂ ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದಲ್ಲಿ ಈ ಆರೋಪಿಗಳ ಪಾತ್ರ ಇದೆ ಎನ್ನಲಾಗಿದೆ. 2017 ಅಕ್ಟೋಬರ್ 30ರಂದು ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದ ಧರ್ಮರಾಜ ಅಡ್ಡೆಯಲ್ಲಿ ಧರ್ಮರಾಜನನ್ನು ಎನಕೌಂಟರ್ ಮಾಡಲಾಗಿತ್ತು. ಬಳಿಕ ಅದೇ ದಿನ ಧರ್ಮರಾಜ‌ ಸಹೋದರ ಗಂಗಾಧರನನ್ನು ನಿಗೂಢವಾಗಿ ಹತ್ಯೆ ಮಾಡಲಾಗಿತ್ತು.

ಚಡಚಣ ಸಹೋದರರ ತಾಯಿ ವಿಮಲಾಬಾಯಿ ಚಡಚಣ ದೂರಿನ ಆಧಾರದ ಮೇಲೆ ಎರಡೂ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪ್ರಕರಣದ A1 ಆರೋಪಿ ಮಹಾದೇವ ಸಾಹುಕಾರ ಭೈರಗೊಂಡನಿಗೆ ಕೋರ್ಟ್ ಕಳೆದ ತಿಂಗಳು ಜಾಮೀನು ನೀಡಿತ್ತು. ಸದ್ಯ ಇನ್ನುಳಿದ ಆರು ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ರು.

Intro:ವಿಜಯಪುರ Body:ವಿಜಯಪುರ:
ಭೀಮಾತೀರದ ಚಡಚಣ ಸಹೋದರರ ನಕಲಿ ಎನಕೌಂಟರ್ ಹಾಗೂ ನಿಗೂಢ ಹತ್ಯೆ ಪ್ರಕರಣ.
ಅಂದಿನ ಸಿಪಿಐ ಎಂ ಬಿ ಅಸೋದೆ ಸೇರಿದಂತೆ ಇನ್ನು ಐದು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ.
ಪ್ರಕರಣದ ಒಟ್ಟು ಆರು ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಜಾ.ಮಾಡಿ ಜಿಲ್ಲಾ ಮತ್ತು ಸತ್ರ ನ್ಯಾಯಾಲವಯದ ನ್ಯಾಯಾಧೀಶ ಸದಾನಂದ ನಾಯಕ ಆದೇಶ ಮಾಡಿದ್ದಾರೆ.
ಆರೋಪಿಗಳಾದ ಎಂ ಬಿ ಅಸೋದೆ, ಪೊಲೀಸ್ ಪೇದೆ ಗಡ್ಡೆಪ್ಪ ನಾಯ್ಕೋಡಿ, ಹಣಮಂತ ಪೂಜಾರಿ, ಸಿದ್ದಗೊಂಡ ತಿಕ್ಕುಂಡಿ, ಭೀಮಾಶಂಕರ ಪೂಜಾರಿ, ಚಾಂದಹುಸೇನಿ ಚಡಚಣ ಜಾಮೀನು ಅರ್ಜಿ ವಜಾ ಮಾಡಲಾಗಿದೆ.
ಧರ್ಮರಾಜ ಚಡಚಣನ ನಕಲಿ ಎನಕೌಂಟರ್ ಹಾಗೂ ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪಿಗಳು.
2017 ಅಕ್ಟೋಬರ್ 30ರಂದು ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದ ಧರ್ಮರಾಜ ಅಡ್ಡೆಯಲ್ಲಿ ಧರ್ಮರಾಜನನ್ನು ನಕಲಿ ಎನಕೌಂಟರ್ ಮಾಡಲಾಗಿತ್ತು.
ಬಳಿಕ ಅದೇ ದಿನ ಧರ್ಮರಾಜ‌ ಸಹೋದರ ಗಂಗಾಧರ ನನ್ನು ನಿಗೂಢವಾಗಿ ಹತ್ಯೆ ಮಾಡಿದ್ದ ಆರೋಪಿಗಳು.
ಚಡಚಣ ಸಹೋದರರ ತಾಯಿ ವಿಮಲಾಬಾಯಿ ಚಡಚಣ ದೂರಿನ ಆಧಾರದ ಮೇಲೆ ಎರಡೂ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಪ್ರಕರಣದ ಏ1ಆರೋಪಿ ಮಹಾದೇವ ಸಾಹುಕಾರ ಭೈರಗೊಂಡನಿಗೆ ಕಳೆದ ತಿಂಗಳು ಜಾಮೀನು ನೀಡಿದ್ದ ಕೋರ್ಟ್.
ಸಧ್ಯ ಜಾಮೀನಿನ ಮೇಲೆ ಹೊರಬಂದಿರುವ ಮಹಾದೇವ ಸಾಹುಕಾರ ಭೈರಗೊಂಡ.
ಇನ್ನುಳಿದ ಆರು ಆರೋಪಿಗಳಿಗೆ ಜಾಮೀನು ಮಂಜೂರಾಗಬೇಕಿದೆ.Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.