ETV Bharat / state

ಅವರು ಮಾಡಿದ್ದು ಅವರೇ ಉಣ್ಣಬೇಕಾದ ಕಾಲ ಬಂದಿದೆ: ಶಾಸಕ ದೇವಾನಂದ ಚೌಹಾಣ

author img

By

Published : Oct 15, 2019, 4:41 PM IST

ರಾಜ್ಯದಲ್ಲಿ ರಚನೆಯಾಗಿರುವ ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿದೆ ಎಂದು ನಾಗಠಾಣಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌಹಾಣ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿದೆ: ಶಾಸಕ ದೇವಾನಂದ ಚೌಹಾಣ ಪ್ರತಿಕ್ರಿಯೆ

ವಿಜಯಪುರ: ರಾಜ್ಯದಲ್ಲಿ ರಚನೆಯಾಗಿರುವ ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿದೆ ಎಂದು ನಾಗಠಾಣಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌಹಾಣ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿದೆ: ಶಾಸಕ ದೇವಾನಂದ ಚೌಹಾಣ

ಮುಖ್ಯಮಂತ್ರಿ ಯಡಿಯೂರಪ್ಪವರಿಗೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡುತ್ತಿಲ್ಲ. ಅವರು ಮಾಡಿದ್ದು ಅವರೇ ಉಣ್ಣಬೇಕಾದ ಕಾಲ ಬಂದಿದೆ. ಸಿಎಂ ಬೆಂಬಲಿಗರ ಮೇಲೆ ಹಲ್ಲೆ ವಿಚಾರದ ಬಗ್ಗೆ ನಾವು ಮಾತನಾಡಲು ಬರುವುದಿಲ್ಲ. ಒಂದೇ ಮಾತಲ್ಲಿ ಹೇಳಬೇಕಾದ್ರೆ ನಾವು ಏನು ಮಾಡುತ್ತೇವೊ ಅದನ್ನ ಉಣ್ಣಬೇಕಾಗುತ್ತದೆ‌. ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ದೊಡ್ಡ ಮಟ್ಟದಲ್ಲಿದೆ. ಮೈತ್ರಿ ಸರ್ಕಾರದ ಕಾಮಗಾರಿಗಳು ಪೂರ್ಣಗೊಂಡ್ರು ಕೂಡ ಹಣ ಬಿಡುಗಡೆ ಮಾಡದ ರೀತಿದಲ್ಲಿ ಸರ್ಕಾರದ ಪರಿಸ್ಥಿತಿ ಇದೆ ಎಂದರು.

ವಿಜಯಪುರ: ರಾಜ್ಯದಲ್ಲಿ ರಚನೆಯಾಗಿರುವ ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿದೆ ಎಂದು ನಾಗಠಾಣಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌಹಾಣ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿದೆ: ಶಾಸಕ ದೇವಾನಂದ ಚೌಹಾಣ

ಮುಖ್ಯಮಂತ್ರಿ ಯಡಿಯೂರಪ್ಪವರಿಗೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡುತ್ತಿಲ್ಲ. ಅವರು ಮಾಡಿದ್ದು ಅವರೇ ಉಣ್ಣಬೇಕಾದ ಕಾಲ ಬಂದಿದೆ. ಸಿಎಂ ಬೆಂಬಲಿಗರ ಮೇಲೆ ಹಲ್ಲೆ ವಿಚಾರದ ಬಗ್ಗೆ ನಾವು ಮಾತನಾಡಲು ಬರುವುದಿಲ್ಲ. ಒಂದೇ ಮಾತಲ್ಲಿ ಹೇಳಬೇಕಾದ್ರೆ ನಾವು ಏನು ಮಾಡುತ್ತೇವೊ ಅದನ್ನ ಉಣ್ಣಬೇಕಾಗುತ್ತದೆ‌. ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ದೊಡ್ಡ ಮಟ್ಟದಲ್ಲಿದೆ. ಮೈತ್ರಿ ಸರ್ಕಾರದ ಕಾಮಗಾರಿಗಳು ಪೂರ್ಣಗೊಂಡ್ರು ಕೂಡ ಹಣ ಬಿಡುಗಡೆ ಮಾಡದ ರೀತಿದಲ್ಲಿ ಸರ್ಕಾರದ ಪರಿಸ್ಥಿತಿ ಇದೆ ಎಂದರು.

Intro:

ವಿಜಯಪುರ : ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪವರಿಗೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡುತ್ತಿಲ್ಲ ಅವರು ಮಾಡಿದ್ದು ಅವರೇ ಉಣ್ಣಬೇಕಾದ ಕಾಲ ಬಂದಿದೆ ಎಂದು ನಗರದಲ್ಲಿ ನಾಗಠಾಣಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌಹಾಣ ಹೇಳಿದ್ದಾರೆ

ಸಿಎಂ ಬೆಂಬಲಿಗರಿಗೆ ಹಲ್ಲೆ ವಿಚಾರವನ್ನು ನಾವು ಮಾತನಾಡುವ ಬರೋದಿಲ್ಲ ಒಂದೇ ಮಾತಲ್ಲಿ ಹೇಳಬೇಕಾದ್ರೆ ನಾವು ಎನು ಮಾಡುತ್ತೆವೂ ಅದನ್ನ ಉಣ್ಣಬೇಕಾಗುತ್ತದೆ‌. ಬಿಜೆಪಿಯಲ್ಲಿ ಆಂತರಿಕವಾಗಿ ಸ್ಪೋಟ್‌ ದೊಡ್ಡ ಮಟ್ಟದಲ್ಲಿದೆ. ಮೈತ್ರಿ ಸರ್ಕಾರದ ಕಾಮಗಾರಿಗಳು ಪೂರ್ಣಗೊಂಡ್ರು ಕೂಡ ಸರ್ಕಾರ ಹಣ ಬಿಡುಗಡೆ ಮಾಡಿದ ರೀತಿದಲ್ಲಿ ಸರ್ಕಾರ ಪರಿಸ್ಥಿತಿ ಇದೆ. ಫಸಲ್ ಭೀಮಾ ಯೋಜನೆ ಕುರಿತು ತಾರತಮ್ಯ ಕುರಿತು ಶಿವಗೇರಿಯಲ್ಲಿ ಅಹೋ ರಾತ್ರಿ ಧರಣಿ‌ ರೈತರು ಕೈಗೊಂಡಿದ್ದಾರೆ ಎಂದು ನಾಗಠಾಣ ಶಾಸಕ‌ ದೇವಾನಂದ ಚೌಹಾಣ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.


ಶಿವಾನಂದ ಮದಿಹಳ್ಳಿ
ವಿಜಯಪುರ


Body:

ವಿಜಯಪುರ : ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪವರಿಗೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡುತ್ತಿಲ್ಲ ಅವರು ಮಾಡಿದ್ದು ಅವರೇ ಉಣ್ಣಬೇಕಾದ ಕಾಲ ಬಂದಿದೆ ಎಂದು ನಗರದಲ್ಲಿ ನಾಗಠಾಣಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌಹಾಣ ಹೇಳಿದ್ದಾರೆ

ಸಿಎಂ ಬೆಂಬಲಿಗರಿಗೆ ಹಲ್ಲೆ ವಿಚಾರವನ್ನು ನಾವು ಮಾತನಾಡುವ ಬರೋದಿಲ್ಲ ಒಂದೇ ಮಾತಲ್ಲಿ ಹೇಳಬೇಕಾದ್ರೆ ನಾವು ಎನು ಮಾಡುತ್ತೆವೂ ಅದನ್ನ ಉಣ್ಣಬೇಕಾಗುತ್ತದೆ‌. ಬಿಜೆಪಿಯಲ್ಲಿ ಆಂತರಿಕವಾಗಿ ಸ್ಪೋಟ್‌ ದೊಡ್ಡ ಮಟ್ಟದಲ್ಲಿದೆ. ಮೈತ್ರಿ ಸರ್ಕಾರದ ಕಾಮಗಾರಿಗಳು ಪೂರ್ಣಗೊಂಡ್ರು ಕೂಡ ಸರ್ಕಾರ ಹಣ ಬಿಡುಗಡೆ ಮಾಡಿದ ರೀತಿದಲ್ಲಿ ಸರ್ಕಾರ ಪರಿಸ್ಥಿತಿ ಇದೆ. ಫಸಲ್ ಭೀಮಾ ಯೋಜನೆ ಕುರಿತು ತಾರತಮ್ಯ ಕುರಿತು ಶಿವಗೇರಿಯಲ್ಲಿ ಅಹೋ ರಾತ್ರಿ ಧರಣಿ‌ ರೈತರು ಕೈಗೊಂಡಿದ್ದಾರೆ ಎಂದು ನಾಗಠಾಣ ಶಾಸಕ‌ ದೇವಾನಂದ ಚೌಹಾಣ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.


ಶಿವಾನಂದ ಮದಿಹಳ್ಳಿ
ವಿಜಯಪುರ


Conclusion:

ವಿಜಯಪುರ : ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪವರಿಗೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡುತ್ತಿಲ್ಲ ಅವರು ಮಾಡಿದ್ದು ಅವರೇ ಉಣ್ಣಬೇಕಾದ ಕಾಲ ಬಂದಿದೆ ಎಂದು ನಗರದಲ್ಲಿ ನಾಗಠಾಣಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌಹಾಣ ಹೇಳಿದ್ದಾರೆ

ಸಿಎಂ ಬೆಂಬಲಿಗರಿಗೆ ಹಲ್ಲೆ ವಿಚಾರವನ್ನು ನಾವು ಮಾತನಾಡುವ ಬರೋದಿಲ್ಲ ಒಂದೇ ಮಾತಲ್ಲಿ ಹೇಳಬೇಕಾದ್ರೆ ನಾವು ಎನು ಮಾಡುತ್ತೆವೂ ಅದನ್ನ ಉಣ್ಣಬೇಕಾಗುತ್ತದೆ‌. ಬಿಜೆಪಿಯಲ್ಲಿ ಆಂತರಿಕವಾಗಿ ಸ್ಪೋಟ್‌ ದೊಡ್ಡ ಮಟ್ಟದಲ್ಲಿದೆ. ಮೈತ್ರಿ ಸರ್ಕಾರದ ಕಾಮಗಾರಿಗಳು ಪೂರ್ಣಗೊಂಡ್ರು ಕೂಡ ಸರ್ಕಾರ ಹಣ ಬಿಡುಗಡೆ ಮಾಡಿದ ರೀತಿದಲ್ಲಿ ಸರ್ಕಾರ ಪರಿಸ್ಥಿತಿ ಇದೆ. ಫಸಲ್ ಭೀಮಾ ಯೋಜನೆ ಕುರಿತು ತಾರತಮ್ಯ ಕುರಿತು ಶಿವಗೇರಿಯಲ್ಲಿ ಅಹೋ ರಾತ್ರಿ ಧರಣಿ‌ ರೈತರು ಕೈಗೊಂಡಿದ್ದಾರೆ ಎಂದು ನಾಗಠಾಣ ಶಾಸಕ‌ ದೇವಾನಂದ ಚೌಹಾಣ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.


ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.