ETV Bharat / state

ಅದು 8 ಅಡಿಯ ಕಾಳಿಂಗ ಸರ್ಪ.. ನೋಡಿದವರ ಎದೆ ಝಲ್ಲೆಂದಿತ್ತು.. ಆಮೇಲೇನಾಯ್ತಂದ್ರೇ.. - Forest department

ಜೋಯಿಡಾ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಮರಿ ಕಾಳಿಂಗ ಸರ್ಪ ಕಾಣಿಸಿಕೊಂಡು ರೋಗಿಗಳಲ್ಲಿ ಭಯವನ್ನು ಹುಟ್ಟಿಸಿತ್ತು. ನಂತರ ಅದನ್ನು ರಕ್ಷಣೆ ಮಾಡಿ ಕಾಡಿಗೆ ಮರಳಿ ಬಿಟ್ಟಿದ್ದಾರೆ.

8 ಅಡಿಯ ಕಾಳಿಂಗ ಸರ್ಪ ರಕ್ಷಣೆ
author img

By

Published : Jun 19, 2019, 11:51 PM IST

ಶಿರಸಿ: ಸರಕಾರಿ ಆಸ್ಪತ್ರೆಯೊಂದರ ಮುಂದೆ ಕಾಳಿಂಗ ಸರ್ಪ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕೆಲ ಕಾಲ ಭಯ ಹುಟ್ಟಿಸಿದ್ದು, ಉರಗ ತಜ್ಞರ ಸಹಾಯದಿಂದ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡದ ಜೋಯಿಡಾದಲ್ಲಿ ನಡೆದಿದೆ.

ಅರಣ್ಯಾಧಿಕಾರಿ ಎ. ಪ್ರಸನ್ನರಿಂದ ಕಾಳಿಂಗ ಸರ್ಪ ರಕ್ಷಣೆ

ಜೋಯಿಡಾ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಮರಿ ಕಾಳಿಂಗ ಸರ್ಪ ಕಾಣಿಸಿಕೊಂಡು ರೋಗಿಗಳಲ್ಲಿ ಭಯ ಹುಟ್ಟಿಸಿತ್ತು. ಸರ್ಪವನ್ನು ನೋಡಿ ಜನ ಸಂದಣಿ ಸೇರುತ್ತಿದ್ದಂತೆ ಹಾವು ಗಾಬರಿಯಿಂದ ಆಸ್ಪತ್ರೆಯ ಎದುರಿಗಿರುವ ಮನೆಯ ಚರಂಡಿ ಒಳಗೆ ಸೇರಿಕೊಂಡಿದೆ. ನಂತರ ಉರಗ ತಜ್ಞ, ಉಪ ವಲಯ ಅರಣ್ಯಾಧಿಕಾರಿ ಎ. ಪ್ರಸನ್ನ ಸ್ಥಳಕ್ಕೆ ಆಗಮಿಸಿ ಸುಮಾರು 8 ಅಡಿ ಉದ್ದವಿದ್ದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಮರಳಿ ಬಿಟ್ಟಿದ್ದಾರೆ.

ಶಿರಸಿ: ಸರಕಾರಿ ಆಸ್ಪತ್ರೆಯೊಂದರ ಮುಂದೆ ಕಾಳಿಂಗ ಸರ್ಪ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕೆಲ ಕಾಲ ಭಯ ಹುಟ್ಟಿಸಿದ್ದು, ಉರಗ ತಜ್ಞರ ಸಹಾಯದಿಂದ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡದ ಜೋಯಿಡಾದಲ್ಲಿ ನಡೆದಿದೆ.

ಅರಣ್ಯಾಧಿಕಾರಿ ಎ. ಪ್ರಸನ್ನರಿಂದ ಕಾಳಿಂಗ ಸರ್ಪ ರಕ್ಷಣೆ

ಜೋಯಿಡಾ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಮರಿ ಕಾಳಿಂಗ ಸರ್ಪ ಕಾಣಿಸಿಕೊಂಡು ರೋಗಿಗಳಲ್ಲಿ ಭಯ ಹುಟ್ಟಿಸಿತ್ತು. ಸರ್ಪವನ್ನು ನೋಡಿ ಜನ ಸಂದಣಿ ಸೇರುತ್ತಿದ್ದಂತೆ ಹಾವು ಗಾಬರಿಯಿಂದ ಆಸ್ಪತ್ರೆಯ ಎದುರಿಗಿರುವ ಮನೆಯ ಚರಂಡಿ ಒಳಗೆ ಸೇರಿಕೊಂಡಿದೆ. ನಂತರ ಉರಗ ತಜ್ಞ, ಉಪ ವಲಯ ಅರಣ್ಯಾಧಿಕಾರಿ ಎ. ಪ್ರಸನ್ನ ಸ್ಥಳಕ್ಕೆ ಆಗಮಿಸಿ ಸುಮಾರು 8 ಅಡಿ ಉದ್ದವಿದ್ದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಮರಳಿ ಬಿಟ್ಟಿದ್ದಾರೆ.

Intro:
ಶಿರಸಿ :
ಸರಕಾರಿ ಆಸ್ಪತ್ರೆಯೊಂದರ ಮುಂದೆ ಕಾಳಿಂಗ ಸರ್ಪ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕೆಲ ಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ನಂತರ ಉರಗ ತಜ್ಞರ ಸಹಾಯದಿಂದ ಸುರಕ್ಷಿತ ಕಾಡಿಗೆ ಮರಳಿ ಬಿಟ್ಟ ಘಟನೆ ಉತ್ತರ ಕನ್ನಡದ ಜೋಯಿಡಾದಲ್ಲಿ ನಡೆದಿದೆ.

Body:ಕಾಡಿನಿಂದ ನಾಡಿಗೆ ಬಂದು ಜೊಯಿಡಾ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಮರಿ ಕಾಳಿಂಗ ಸರ್ಪ ಕಾಣಿಸಿಕೊಂಡು ರೋಗಿಗಳಲ್ಲಿ ಭಯವನ್ನು ಹುಟ್ಟಿಸಿತ್ತು. ಸರ್ಪವನ್ನು ನೋಡಿ ಜನ ಸಂದಣಿ ಸೇರುತ್ತಿದ್ದಂತೆ ಆಸ್ಪತ್ರೆಯ ಎದುರಿಗಿರುವ ಮನೆಯ ಚರಂಡಿ ಒಳಗೆ ಹಾವು ಸೇರಿಕೊಂಡಿದೆ. ಸುಮಾರು ೮ ಅಡಿಯ ಮರಿ ಕಾಳಿಂಗ ಸರ್ಪ ಎಂದು ಅಂದಾಜಿಸಲಾಗಿದೆ. ಉರಗ ರಕ್ಷಕರೂ ಆಗಿರುವ ಉಪ ವಲಯ ಅರಣ್ಯಾಧಿಕಾರಿ ಎ. ಪ್ರಸನ್ನ ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಮರಳಿ ಬಿಟ್ಟಿದ್ದಾರೆ.
.......
ಸಂದೇಶ ಭಟ್ ಶಿರಸಿ.
Conclusion:null

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.